ಗೂಳಿಯಿಂದ ಗುಮ್ಮಿಸ್ಕೊಂಡ ಬಿಜೆಪಿಯ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಸಿಎಂ ಬಿಎಸ್ವೈ ಮಾತಿನಲ್ಲೇ ಗುಮ್ಮಿದ್ದಾರೆ. ವಿಧಾನಸೌಧದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಸಿಎಂ ಬಿಎಸ್ವೈ ಮಾತಾಡ್ತಿರಬೇಕಾದ್ರೆ ಅಲ್ಲಿಗೆ ರೇಣುಕಾಚಾರ್ಯ ಬಂದು ನಿಂತ್ರು. ಈ ವೇಳೆ ಸಿಟ್ಟಾದ ಸಿಎಂ, ಇವನೇನೋ.. ಮಧ್ಯದಲ್ಲಿ ಬಂದ್ ಹಿಡ್ಕೊಂಡ್ ನಿಂತವ್ನಲ್ಲಾ, ಹೋಗಿ ಅಲ್ಲಿ.. ಕೋಣ, ಎಮ್ಮೆಗಳ ಕೈಲಿ ಗುದ್ದಿಸ್ಕೋ, ಆಮೇಲೆ ಇಲ್ ಬಂದ್ ನಿಂತ್ಕೋ ಅಂತ ಮಾತಲ್ಲೇ ಗುಮ್ಮಿದ್ರು..
sangayya
Share Video
ಗೂಳಿಯಿಂದ ಗುಮ್ಮಿಸ್ಕೊಂಡ ಬಿಜೆಪಿಯ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಸಿಎಂ ಬಿಎಸ್ವೈ ಮಾತಿನಲ್ಲೇ ಗುಮ್ಮಿದ್ದಾರೆ. ವಿಧಾನಸೌಧದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಸಿಎಂ ಬಿಎಸ್ವೈ ಮಾತಾಡ್ತಿರಬೇಕಾದ್ರೆ ಅಲ್ಲಿಗೆ ರೇಣುಕಾಚಾರ್ಯ ಬಂದು ನಿಂತ್ರು. ಈ ವೇಳೆ ಸಿಟ್ಟಾದ ಸಿಎಂ, ಇವನೇನೋ.. ಮಧ್ಯದಲ್ಲಿ ಬಂದ್ ಹಿಡ್ಕೊಂಡ್ ನಿಂತವ್ನಲ್ಲಾ, ಹೋಗಿ ಅಲ್ಲಿ.. ಕೋಣ, ಎಮ್ಮೆಗಳ ಕೈಲಿ ಗುದ್ದಿಸ್ಕೋ, ಆಮೇಲೆ ಇಲ್ ಬಂದ್ ನಿಂತ್ಕೋ ಅಂತ ಮಾತಲ್ಲೇ ಗುಮ್ಮಿದ್ರು..
Featured videos
up next
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!
HDKಗೆ ನಂದಿನಿಯನ್ನು ರಕ್ಷಿಸಿ KMF ಕಾಪಾಡಿ ಎನ್ನುವ ವಿಶೇಷ ಹಾರ ಹಾಕಿದ ಅಭಿಮಾನಿಗಳು
ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!
ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಕಾರನ್ನು ಸರ್ಕಾರಕ್ಕೆ ಹಿಂದುರಿಗಿಸಿದ ಕ್ರೀಡಾ ಸಚಿವ!
ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿರುವ ಗಾಲಿ ಜನಾರ್ದನ ರೆಡ್ಡಿ!
ಕೋಲಾರದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ!
ಚುನಾವಣೆ ಘೋಷಣೆ ಬೆನ್ನಲ್ಲೇ ಆಪರೇಷನ್ ಸದ್ದು! ಬಿಜೆಪಿಯವರೇ ಕಾಲ್ ಮಾಡ್ತಿದ್ದಾರೆ ಅಂತ ಡಿಕೆಶಿ ತಿರುಗೇಟು
ಬೆಂಗಳೂರಿನಲ್ಲಿ 2,217 ಸೂಕ್ಷ್ಮ ಮತಗಟ್ಟೆ, ಕೇಂದ್ರ ಪ್ಯಾರಾ ಮಿಲಿಟರಿ ನಿಯೋಜನೆ; BBMP ಕಮಿಷನರ್ ಮಾಹಿತಿ
ರಾಜ್ಯಕ್ಕೆ ಗುಜರಾತ್ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್