Karnataka Politics Highlights: ಕೋಲಾರ ಶಾಸಕರ ಶ್ರೀನಿವಾಸಗೌಡರ ಈ ಹೇಳಿಕೆಯ ಬಳಿಕ ಕಾಂಗ್ರೆಸ್ ಸದಸ್ಯರು ಬಿಜೆಪಿಯವನ್ನು ಕೆಣಕಿದರು. ಇದು ಬಿಜೆಪಿಯವರಿಗೆ ಕೋಪ ತರಿಸಿತು. ಇದೆಲ್ಲವೂ ದಾಖಲೆಗಳ ಮೇಲೆ ಹೋಗಲಿ. ನಾವು ಕಾನೂನಿಗೆ ಹೋಗುತ್ತೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು. ಆ ಬಳಿಕ ಶ್ರೀನಿವಾಸ ಗೌಡ ಅವರು ಎದ್ದು ನಿಂತು ತಮಗೆ ಆಮಿಷ ಒಡ್ಡಿದವರ ಹೆಸರು ಮತ್ತು ಘಟನೆಯನ್ನು ವಿವರಿಸಿದರು.
sangayya
Share Video
Karnataka Politics Highlights: ಕೋಲಾರ ಶಾಸಕರ ಶ್ರೀನಿವಾಸಗೌಡರ ಈ ಹೇಳಿಕೆಯ ಬಳಿಕ ಕಾಂಗ್ರೆಸ್ ಸದಸ್ಯರು ಬಿಜೆಪಿಯವನ್ನು ಕೆಣಕಿದರು. ಇದು ಬಿಜೆಪಿಯವರಿಗೆ ಕೋಪ ತರಿಸಿತು. ಇದೆಲ್ಲವೂ ದಾಖಲೆಗಳ ಮೇಲೆ ಹೋಗಲಿ. ನಾವು ಕಾನೂನಿಗೆ ಹೋಗುತ್ತೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು. ಆ ಬಳಿಕ ಶ್ರೀನಿವಾಸ ಗೌಡ ಅವರು ಎದ್ದು ನಿಂತು ತಮಗೆ ಆಮಿಷ ಒಡ್ಡಿದವರ ಹೆಸರು ಮತ್ತು ಘಟನೆಯನ್ನು ವಿವರಿಸಿದರು.
Featured videos
up next
ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ
'ಕೈ' ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!