ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯವರು 5 ಕೋಟಿ ಕೊಡೋಕೆ ಬಂದಿದ್ರು ಎಂದ ಜೆಡಿಎಸ್ ಶಾಸಕ; ಸದನದಲ್ಲಿ ಗದ್ದ

ರಾಜ್ಯ15:34 PM July 19, 2019

Karnataka Politics Highlights: ಕೋಲಾರ ಶಾಸಕರ ಶ್ರೀನಿವಾಸಗೌಡರ ಈ ಹೇಳಿಕೆಯ ಬಳಿಕ ಕಾಂಗ್ರೆಸ್ ಸದಸ್ಯರು ಬಿಜೆಪಿಯವನ್ನು ಕೆಣಕಿದರು. ಇದು ಬಿಜೆಪಿಯವರಿಗೆ ಕೋಪ ತರಿಸಿತು. ಇದೆಲ್ಲವೂ ದಾಖಲೆಗಳ ಮೇಲೆ ಹೋಗಲಿ. ನಾವು ಕಾನೂನಿಗೆ ಹೋಗುತ್ತೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು. ಆ ಬಳಿಕ ಶ್ರೀನಿವಾಸ ಗೌಡ ಅವರು ಎದ್ದು ನಿಂತು ತಮಗೆ ಆಮಿಷ ಒಡ್ಡಿದವರ ಹೆಸರು ಮತ್ತು ಘಟನೆಯನ್ನು ವಿವರಿಸಿದರು.

sangayya

Karnataka Politics Highlights: ಕೋಲಾರ ಶಾಸಕರ ಶ್ರೀನಿವಾಸಗೌಡರ ಈ ಹೇಳಿಕೆಯ ಬಳಿಕ ಕಾಂಗ್ರೆಸ್ ಸದಸ್ಯರು ಬಿಜೆಪಿಯವನ್ನು ಕೆಣಕಿದರು. ಇದು ಬಿಜೆಪಿಯವರಿಗೆ ಕೋಪ ತರಿಸಿತು. ಇದೆಲ್ಲವೂ ದಾಖಲೆಗಳ ಮೇಲೆ ಹೋಗಲಿ. ನಾವು ಕಾನೂನಿಗೆ ಹೋಗುತ್ತೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು. ಆ ಬಳಿಕ ಶ್ರೀನಿವಾಸ ಗೌಡ ಅವರು ಎದ್ದು ನಿಂತು ತಮಗೆ ಆಮಿಷ ಒಡ್ಡಿದವರ ಹೆಸರು ಮತ್ತು ಘಟನೆಯನ್ನು ವಿವರಿಸಿದರು.

ಇತ್ತೀಚಿನದು

Top Stories

//