ಮಹಿಳೆಯರು ಅಶ್ಲೀಲ ಬಟ್ಟೆ ಹಾಕಬಾರದು ಎಂಬ ಮಾತೆ ಮಹದೇವಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೂಡಲ ಸಂಗಮ ಪೀಠ ಬಸವಧರ್ಮದ ಬಸವ ಪ್ರಕಾಶ ಸ್ವಾಮೀಜಿ, ಮಹಿಳೆಯರು ಅಶ್ಲೀಲ ಬಟ್ಟೆಗಳನ್ನು ಹಾಕಬಾರದು. ರಾತ್ರಿ 12ರ ನಂತರ ಓಡಾಡಬಾರದು. ಇದರಿಂದ ಅತ್ಯಾಚಾರಗಳಾಗುತ್ತವೆ, ಹೆಣ್ಣುಮಕ್ಕಳ ಪ್ರಾಣಕ್ಕೆ ಕುತ್ತು ಬರುತ್ತದೆ. ಯುವತಿಯರು ಅಶ್ಲೀಲವಾಗಿ ಓಡಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
sangayya
Share Video
ಮಹಿಳೆಯರು ಅಶ್ಲೀಲ ಬಟ್ಟೆ ಹಾಕಬಾರದು ಎಂಬ ಮಾತೆ ಮಹದೇವಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೂಡಲ ಸಂಗಮ ಪೀಠ ಬಸವಧರ್ಮದ ಬಸವ ಪ್ರಕಾಶ ಸ್ವಾಮೀಜಿ, ಮಹಿಳೆಯರು ಅಶ್ಲೀಲ ಬಟ್ಟೆಗಳನ್ನು ಹಾಕಬಾರದು. ರಾತ್ರಿ 12ರ ನಂತರ ಓಡಾಡಬಾರದು. ಇದರಿಂದ ಅತ್ಯಾಚಾರಗಳಾಗುತ್ತವೆ, ಹೆಣ್ಣುಮಕ್ಕಳ ಪ್ರಾಣಕ್ಕೆ ಕುತ್ತು ಬರುತ್ತದೆ. ಯುವತಿಯರು ಅಶ್ಲೀಲವಾಗಿ ಓಡಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Featured videos
up next
ರಸ್ತೆ ಬದಿ ಮೊಬೈಲ್ ತಗೆದು ರೀಲ್ಸ್ ಮಾಡುವ ಮುನ್ನ ಎಚ್ಚರ!
Madal Virupakshappa: ಬಂಧನ ಬಳಿಕ ಎದೆನೋವು ಎಂದು ಹೈಡ್ರಾಮಾ: ಶಾಸಕರ ಮುಂದಿರುವ ಆಯ್ಕೆಗಳೇನು?
ರೈತನ ಪಾತ್ರದಲ್ಲಿ ಸೋನು ಸೂದ್; SPB ಸ್ವರದಲ್ಲಿ ಶ್ರೀಮಂತ ಗಾಯನ!
ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟನೆಗೆ ಆಗಮಿಸಿದ ಸಿಎಂ.
ಸಿದ್ದರಾಮಯ್ಯ ಗೆ ನಾನು ರಾಜಕೀಯವಾಗಿ, ಆರ್ಥಿಕವಾಗಿ ಸಹಾಯ ಮಾಡಿದ್ದೇನೆ | ವರ್ತೂರು ಪ್ರಕಾಶ್
ಗುಂಡ್ಲುಪೇಟೆಗೆ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ