ನಾನು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ; ಕಂಪ್ಲಿ ಶಾಸಕ ಗಣೇಶ್
ದಯವಿಟ್ಟು ನನ್ನನ್ನು ಅತೃಪ್ತರ ಗುಂಪಿಗೆ ಸೇರಿಸಬೇಡಿ. ನನ್ನ ನಿರ್ಧಾರ ಅಚಲ ಮತ್ತು ಸ್ಪಷ್ಟ. ನಾನು ಕಾಂಗ್ರೆಸ್ನಲ್ಲೇ ಇದ್ದೇನೆ, ಇರ್ತೇನೆ. ಯಾವುದೇ ಕಾರಣಕ್ಕೂ ನಾನು ಎಲ್ಲೂ ಹೋಗಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಶಾಸಕ ಎಂದು ಇಂದು ಕಂಪ್ಲಿ ಗಣೇಶ್ ಹೇಳಿದ್ದಾರೆ.
Featured videos
-
ಮಂಡ್ಯದಲ್ಲಿ ಪೂಜೆ ಮಾಡೋಲ್ಲ ಅಂತಾ ಓಡಿಹೋದವನಿಗೆ ಅಟ್ಟಾಡಿಸಿಕೊಂಡು ಹೋಗಿ ಒಪ್ಪಿಸಿದ ಬಸವಣ್ಣ
-
ಬಿಎಸ್ ಯಡಿಯೂರಪ್ಪ ಮನೆಯಲ್ಲಿ ನಡೀತಿದ್ಯಾ ಸಚಿವ ಸ್ಥಾನಕ್ಕೆ ಲಾಬಿ?
-
ಅಂಗನವಾಡಿ ಕಾರ್ಯಕರ್ತರ ಕಷ್ಟ ಸರ್ಕಾರದ ಕಣ್ಣಿಗೆ ಕಾಣಿಸ್ತಿಲ್ವಾ?
-
ಗ್ರಾಹಕರಿಗೆ ಕೊಂಚ ಸಮಾಧಾನ ಕೊಟ್ಟ ಈರುಳ್ಳಿ ಬೆಲೆ; ಇವತ್ತಿನ ಬೆಲೆ ಎಷ್ಟಿದೆ ಗೊತ್ತಾ?
-
ಆಹಾರ ಅರಸಿ ನಾರಾಯಣಪುರ ಅಣೆಕಟ್ಟೆ ಮೇಲೆ ಬಂದ ಮೊಸಳೆ; ವಿಜಯಪುರದ ಮುದ್ದೇಬಿಹಾಳದಲ್ಲಿ ಘಟನೆ
-
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಕೆಸಿ ವೇಣುಗೋಪಾಲ್ ಗುಡ್ ಬೈ!?
-
ಕೆಪಿಸಿಸಿ ಮತ್ತು ವಿಪಕ್ಷ ನಾಯಕತ್ವ ಬದಲಾವಣೆಗೆ ಒತ್ತಡ ಹೇರಿದ ಕಾಂಗ್ರೆಸ್ ಮುಖಂಡರು
-
12 ಶಾಸಕರಿಗೆ ಮಂತ್ರಿಗಿರಿ; ಇಲ್ಲಿದೆ ಬಿಎಸ್ವೈ ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ
-
ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ಮತ್ತು ವಿಶ್ವನಾಥ್ ಬಗ್ಗೆ ಯಡಿಯೂರಪ್ಪ ಮೌನವಹಿಸಿದ್ದೇಕೆ?
-
ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯಲ್ಲ: ಸಿದ್ದರಾಮಯ್ಯ