ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರು ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಶ್ರೀರಾಮುಲುಗೆ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಶ್ರೀರಾಮುಲು ನಮ್ಮಣ್ಣ. ನಮ್ಮ ಮೇಲೆ ಯಾರಿಗೆ ಜಾಸ್ತಿ ಪ್ರೀತಿ ಇರುತ್ತದೆಯೋ ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ನನಗೂ ಬೆಳಗ್ಗೆ ಶ್ರೀರಾಮುಲು ನೆನಪಾಗಿತ್ತು. ಅವರು ಬೇರೆ ಬೇರೆ ನಾಯಕರೊಂದಿಗೆ ಡೀಲ್ ಕುದುರಿಸುತ್ತಿರುವ ಆಡಿಯೋ ನನ್ನ ಮೊಬೈಲ್ಗೆ ಬಂದಿತ್ತು. ಹಾಗಾಗಿ, ನಾನೂ ಅವರನ್ನು ನೆನಪಿಸಿಕೊಂಡಿದ್ದೆ ಎಂದು ವ್ಯಂಗ್ಯವಾಗಿದ್ದಾರೆ.
sangayya
Share Video
ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರು ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಶ್ರೀರಾಮುಲುಗೆ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಶ್ರೀರಾಮುಲು ನಮ್ಮಣ್ಣ. ನಮ್ಮ ಮೇಲೆ ಯಾರಿಗೆ ಜಾಸ್ತಿ ಪ್ರೀತಿ ಇರುತ್ತದೆಯೋ ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ನನಗೂ ಬೆಳಗ್ಗೆ ಶ್ರೀರಾಮುಲು ನೆನಪಾಗಿತ್ತು. ಅವರು ಬೇರೆ ಬೇರೆ ನಾಯಕರೊಂದಿಗೆ ಡೀಲ್ ಕುದುರಿಸುತ್ತಿರುವ ಆಡಿಯೋ ನನ್ನ ಮೊಬೈಲ್ಗೆ ಬಂದಿತ್ತು. ಹಾಗಾಗಿ, ನಾನೂ ಅವರನ್ನು ನೆನಪಿಸಿಕೊಂಡಿದ್ದೆ ಎಂದು ವ್ಯಂಗ್ಯವಾಗಿದ್ದಾರೆ.
Featured videos
up next
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ