ಹೋಮ್ » ವಿಡಿಯೋ » ರಾಜ್ಯ

ನಮ್ಮ ರಾಜೀನಾಮೆಯಿಂದ ಯಾರಿಗೆ ಎಷ್ಟು ಲಾಭವಾಗಿದೆ ಎಂದು ಅವರೇ ತಿಳಿದುಕೊಳ್ಳಲಿ: ಮಹೇಶ್​ ಕುಮಟಳ್ಳಿ

ರಾಜ್ಯ13:04 PM September 30, 2019

ಉಮೇಶ್ ಕತ್ತಿ ಹಿರಿಯರು, ಅವರ ಬಗ್ಗೆ ನನಗೆ ಗೌರವವಿದೆ.ಅವರು ರಾಜಕೀಯವಾಗಿ ಏನಾದರೂ ಮಾತನಾಡಿರಬಹುದು.ನಮ್ಮ ರಾಜೀನಾಮೆಯಿಂದ ಯಾರಿಗೆ ಎಷ್ಟು ಲಾಭವಾಗಿದೆ ಎಂದು ಅವರೇ ತಿಳಿದುಕೊಳ್ಳಲಿ.ನಾವು ರಾಜೀನಾಮೆ ಕೊಟ್ಟಿದ್ದು ವೈಯಕ್ತಿಕ ಕಾರಣಗಳಿಂದ.ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ.ತೀರ್ಪು ಬರುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವದಿಲ್ಲ.ಪರೋಕ್ಷವಾಗಿ ಉಮೇಶ್ ಕತ್ತಿ ಅವ್ರನ್ನು ಕುಟುಕಿದ ಮಹೇಶ್ ಕುಮಟಳ್ಳಿ.

Shyam.Bapat

ಉಮೇಶ್ ಕತ್ತಿ ಹಿರಿಯರು, ಅವರ ಬಗ್ಗೆ ನನಗೆ ಗೌರವವಿದೆ.ಅವರು ರಾಜಕೀಯವಾಗಿ ಏನಾದರೂ ಮಾತನಾಡಿರಬಹುದು.ನಮ್ಮ ರಾಜೀನಾಮೆಯಿಂದ ಯಾರಿಗೆ ಎಷ್ಟು ಲಾಭವಾಗಿದೆ ಎಂದು ಅವರೇ ತಿಳಿದುಕೊಳ್ಳಲಿ.ನಾವು ರಾಜೀನಾಮೆ ಕೊಟ್ಟಿದ್ದು ವೈಯಕ್ತಿಕ ಕಾರಣಗಳಿಂದ.ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ.ತೀರ್ಪು ಬರುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವದಿಲ್ಲ.ಪರೋಕ್ಷವಾಗಿ ಉಮೇಶ್ ಕತ್ತಿ ಅವ್ರನ್ನು ಕುಟುಕಿದ ಮಹೇಶ್ ಕುಮಟಳ್ಳಿ.

ಇತ್ತೀಚಿನದು

Top Stories

//