ಹೋಮ್ » ವಿಡಿಯೋ » ರಾಜ್ಯ

ಜೀವ ಬೆದರಿಕೆ ಇದೆ, ಆದ್ರೆ ನಾನು ಹೆದರಲ್ಲ; ಅನರ್ಹ ಶಾಸಕ ನಾರಾಯಣ ಗೌಡ

ರಾಜ್ಯ17:01 PM November 19, 2019

ನಿನ್ನೆ ನಡೆದ ಪ್ರಕರಣ ಪೂರ್ವ ನಿಯೋಜಿತ ಮತ್ತು ಇದ್ರಲ್ಲಿ ಹಲವರ ಕೈವಾಡವಿದೆ ಎಂದು ನಾರಾಯಣಗೌಡ ಹೇಳಿಕೆಯನ್ನು ಕೊಟ್ಟಿದ್ದಾರೆ. ನನ್ನನ್ನು ಹೆದರಿಸಲು ಈ ರೀತಿಯ ಕೆಲಸವನ್ನು ಮಾಡಿದ್ದಾರೆ. ನನಗೆ ಜೀವ ಬೆದರಿಕೆ ಇದೆ ನಿಜ, ಆದ್ರೆ ನಾನು ಇದಕ್ಕೆ ಹೆದರೋದಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.

sangayya

ನಿನ್ನೆ ನಡೆದ ಪ್ರಕರಣ ಪೂರ್ವ ನಿಯೋಜಿತ ಮತ್ತು ಇದ್ರಲ್ಲಿ ಹಲವರ ಕೈವಾಡವಿದೆ ಎಂದು ನಾರಾಯಣಗೌಡ ಹೇಳಿಕೆಯನ್ನು ಕೊಟ್ಟಿದ್ದಾರೆ. ನನ್ನನ್ನು ಹೆದರಿಸಲು ಈ ರೀತಿಯ ಕೆಲಸವನ್ನು ಮಾಡಿದ್ದಾರೆ. ನನಗೆ ಜೀವ ಬೆದರಿಕೆ ಇದೆ ನಿಜ, ಆದ್ರೆ ನಾನು ಇದಕ್ಕೆ ಹೆದರೋದಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.

ಇತ್ತೀಚಿನದು

Top Stories

//