ಕೇಂದ್ರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಒಂದು ವೇಳೆ ಪಕ್ಷ ಯಾವುದೇ ಜವಾಬ್ದಾರಿ ನೀಡಿ ಇದನ್ನ ಮಾಡಿ ಅಂದರೆ ಅದನ್ನೂ ನಿಭಾಯಿಸ್ತೀನಿ ಎಂದು ನೂತನ ಬಿಜೆಪಿ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಯಾರೂ ಟಾರ್ಗೆಟ್ ಮಾಡಿರಲಿಲ್ಲ. ಎಲ್ಲಾ ಚುನಾವಣೆ ರೀತಿ ಕಲಬುರ್ಗಿ ಚುನಾವಣೆ ಕೂಡ ನಡೆದಿದೆ. ಚಿಂಚೋಳಿ ಕ್ಷೇತ್ರದಲ್ಲಿ ಕೂಡ ಅದೇ ರೀತಿ ಚುನಾವಣೆ ನಡೆದಿದೆ. ಮೋದಿ, ಯಡಿಯೂರಪ್ಪನವರ ಹೆಸರು ಹಾಗೂ ನಮ್ಮ ಕ್ಷೇತ್ರದ ಶಾಸಕರ ಪರಿಶ್ರಮದಿಂದ ಗೆದ್ದಿದ್ದೇವೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ನನಗೆ ಗೊತ್ತಿಲ್ಲ. ಹಳೆಯ ಸ್ನೇಹಿತರು ಯಾರೂ ನನ್ನ ಸಂಪರ್ಕದಲ್ಲಿ ಇಲ್ಲ. ಆದರೆ ಬಿಜೆಪಿ ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸ್ತೀನಿ. ಆಪರೇಷನ್ ಕಮಲದ ವಿಚಾರದಲ್ಲೂ ಅಷ್ಟೇ... ಪಕ್ಷ ಏನು ಹೇಳುತ್ತೋ ಅದನ್ನ ಮಾಡುತ್ತೇನೆ ಎಂದು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.
sangayya
Share Video
ಕೇಂದ್ರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಒಂದು ವೇಳೆ ಪಕ್ಷ ಯಾವುದೇ ಜವಾಬ್ದಾರಿ ನೀಡಿ ಇದನ್ನ ಮಾಡಿ ಅಂದರೆ ಅದನ್ನೂ ನಿಭಾಯಿಸ್ತೀನಿ ಎಂದು ನೂತನ ಬಿಜೆಪಿ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಯಾರೂ ಟಾರ್ಗೆಟ್ ಮಾಡಿರಲಿಲ್ಲ. ಎಲ್ಲಾ ಚುನಾವಣೆ ರೀತಿ ಕಲಬುರ್ಗಿ ಚುನಾವಣೆ ಕೂಡ ನಡೆದಿದೆ. ಚಿಂಚೋಳಿ ಕ್ಷೇತ್ರದಲ್ಲಿ ಕೂಡ ಅದೇ ರೀತಿ ಚುನಾವಣೆ ನಡೆದಿದೆ. ಮೋದಿ, ಯಡಿಯೂರಪ್ಪನವರ ಹೆಸರು ಹಾಗೂ ನಮ್ಮ ಕ್ಷೇತ್ರದ ಶಾಸಕರ ಪರಿಶ್ರಮದಿಂದ ಗೆದ್ದಿದ್ದೇವೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ನನಗೆ ಗೊತ್ತಿಲ್ಲ. ಹಳೆಯ ಸ್ನೇಹಿತರು ಯಾರೂ ನನ್ನ ಸಂಪರ್ಕದಲ್ಲಿ ಇಲ್ಲ. ಆದರೆ ಬಿಜೆಪಿ ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸ್ತೀನಿ. ಆಪರೇಷನ್ ಕಮಲದ ವಿಚಾರದಲ್ಲೂ ಅಷ್ಟೇ... ಪಕ್ಷ ಏನು ಹೇಳುತ್ತೋ ಅದನ್ನ ಮಾಡುತ್ತೇನೆ ಎಂದು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.
Featured videos
up next
Kodagu: ನಿರಂತರ ಭೂಕಂಪನದ ಜೊತೆಗೆ ಮೂರೇ ದಿನದ ಮಳೆಗೆ ಭೂಕುಸಿತ
Karnataka Politics: ಸಿದ್ದರಾಮಯ್ಯ ಅವರ ಅಭಿಪ್ರಾಯ ರಾಜಣ್ಣನಿಂದ ಹೊರ ಬಂದಿದೆ; HDK
DK Shivakumar ED Case: ಜುಲೈ 30ಕ್ಕೆ ವಿಚಾರಣೆ ಮುಂದೂಡಿಕೆ; ಇಂದು ನ್ಯಾಯಾಲಯದಲ್ಲಿ ಏನಾಯ್ತು?
ಅಯೋಧ್ಯ ರಥಯಾತ್ರೆ ನಡೆಯೋವರೆಗೂ ದೇಶದೊಳಗೆ ಉಗ್ರಗಾಮಿಗಳು ಇರಲಿಲ್ಲ; ಮೊಯ್ಲಿ ವಿವಾದಾತ್ಮಕ ಹೇಳಿಕೆ
JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?
ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ