ತಾರತಮ್ಯವನ್ನು ಸರಿಮಾಡಿ ಎಂದು ಕೇಳಿದ್ದೆ. ಮಂತ್ರಿಸ್ಥಾನ ಬೇಕೆಂದು ಯಾವತ್ತೂ ಕೇಳಲಿಲ್ಲ. ನನ್ನದು ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ತಾರತಮ್ಯದ ಕಾರಣದಿಂದಲೇ ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಸ್ವೀಕೃತಗೊಂಡರೆ ಸಮ್ಮಿಶ್ರ ಸರ್ಕಾರ ಮುಂದುವರೆಯುವುದು ಕಷ್ಟವಾಗುತ್ತದೆ. ರಾಜೀನಾಮೆ ಕೊಡುವ ವಾತಾವರಣವನ್ನು ನಾನೇ ಸೃಷ್ಟಿಸಿಕೊಂಡಿದ್ದಲ್ಲ. ನನಗೆ ಯಾವ ನಾಯಕರ ಬಗ್ಗೆಯೂ ಬೇಸರವಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
sangayya
Share Video
ತಾರತಮ್ಯವನ್ನು ಸರಿಮಾಡಿ ಎಂದು ಕೇಳಿದ್ದೆ. ಮಂತ್ರಿಸ್ಥಾನ ಬೇಕೆಂದು ಯಾವತ್ತೂ ಕೇಳಲಿಲ್ಲ. ನನ್ನದು ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ತಾರತಮ್ಯದ ಕಾರಣದಿಂದಲೇ ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಸ್ವೀಕೃತಗೊಂಡರೆ ಸಮ್ಮಿಶ್ರ ಸರ್ಕಾರ ಮುಂದುವರೆಯುವುದು ಕಷ್ಟವಾಗುತ್ತದೆ. ರಾಜೀನಾಮೆ ಕೊಡುವ ವಾತಾವರಣವನ್ನು ನಾನೇ ಸೃಷ್ಟಿಸಿಕೊಂಡಿದ್ದಲ್ಲ. ನನಗೆ ಯಾವ ನಾಯಕರ ಬಗ್ಗೆಯೂ ಬೇಸರವಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
Featured videos
up next
Sumalatha Ambareesh: ಪಕ್ಷ ಸೇರ್ಪಡೆ, ಅಭಿಷೇಕ್ ರಾಜ್ಯ ರಾಜಕಾರಣ ಪ್ರವೇಶದ ಬಗ್ಗೆ ಸುಮಲತಾ ಅಪ್ಡೇಟ್!
ಮಾರ್ಕೆಟ್ನಲ್ಲಿ ನೋಟಿನ ಮಳೆ ಸುರಿಸಿದ ವ್ಯಕ್ತಿ ಮೇಲೆ FIR, ಪೊಲೀಸರ ಮುಂದೆ ಕಾರಣ ಬಯಲು!
ಕಡಿಮೆ ಸೀಟ್ ಗೆದ್ರೂ ಗುದ್ದಾಡಿ ಸರ್ಕಾರ ಮಾಡ್ತೀವಿ, ಆಪರೇಷನ್ ಕಮಲ ಸುಳಿವು ನೀಡಿದ್ರಾ ಜಾರಕಿಹೊಳಿ?
ಬೆಂಗಳೂರಿನಲ್ಲಿ ಹಣದ ಮಳೆ ಸುರಿಸಿದ ಅಸಾಮಿ; ಕೆ.ಆರ್ ಮಾರ್ಕೆಟ್ ಫ್ಲೈ ಓವರ್ನಿಂದ ದುಡ್ಡು ಎಸೆದ ಭೂಪ!
ಟ್ರಾನ್ಸ್ಫಾರ್ಮರ್ ದುರಸ್ಥಿ ವೇಳೆ ಕರೆಂಟ್ ಶಾಕ್; ನಿಶ್ಚಿತಾರ್ಥ ಫಿಕ್ಸ್ ಆಗಿದ್ದ ಲೈನ್ಮ್ಯಾನ್ ಸಾವು
ಉಚಿತ ವಿದ್ಯುತ್, ಮಹಿಳೆಯರಿಗೆ 2000 ರೂಪಾಯಿ ಕೊಡಲಾಗದಿದ್ದರೆ ರಾಜಕೀಯ ನಿವೃತ್ತಿ -ಸಿದ್ದರಾಮಯ್ಯ ಶಪಥ
Land Dispute: ವೃದ್ಧೆ ನೆಟ್ಟಿದ್ದ 84 ತೆಂಗಿನ ಮರ ಉರುಳಿಸಿದ ದುಷ್ಕರ್ಮಿಗಳು, ಪ್ರಶ್ನಿಸಿದವರಿಗೆ ಆವಾಜ್!