ಡಾ.ಅಶ್ವತ್ ನಾರಾಯಣ ಹೇಳಿಕೆ.ರಾಮಕೃಷ್ಣನಗರದಲ್ಲಿ ಇರೋದು ಸಿಎ ಸೈಟುಗಳು.ಅವನ್ನು ಅಲ್ಲಿಯ ನಾಗರೀಕರು ಆಟದ ಮೈದಾನವಾಗಿ ಬಳಸುತ್ತಿದ್ದರು.ಈಗ ಸಿಎ ಸೈಟ್ ಗಳನ್ನು ಸಂಘಸಂಸ್ಥೆಗಳಿಗೆ ವಿತರಿಸಲಾಗಿದೆ.ಅದಕ್ಕೆ ನಾಗರೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಈ ವಿಷಯವನ್ನೇ ದೊರೆಸ್ವಾಮಿಯವರು ನನ್ನ ಗಮನಕ್ಕೆ ತಂದು ಆಟದ ಮೈದಾನವಾಗಿ ಅದನ್ನು ಪರಿವರ್ತಿಸಿಕೊಡುವಂತೆ ಮನವಿ ಮಾಡಿದ್ದಾರೆ.ಈ ವಿಷಯವನ್ನು ಸಿಎಂ ಗಮನಕ್ಕೆ ತರುತ್ತೇನೆ.
Shyam.Bapat
Share Video
ಡಾ.ಅಶ್ವತ್ ನಾರಾಯಣ ಹೇಳಿಕೆ.ರಾಮಕೃಷ್ಣನಗರದಲ್ಲಿ ಇರೋದು ಸಿಎ ಸೈಟುಗಳು.ಅವನ್ನು ಅಲ್ಲಿಯ ನಾಗರೀಕರು ಆಟದ ಮೈದಾನವಾಗಿ ಬಳಸುತ್ತಿದ್ದರು.ಈಗ ಸಿಎ ಸೈಟ್ ಗಳನ್ನು ಸಂಘಸಂಸ್ಥೆಗಳಿಗೆ ವಿತರಿಸಲಾಗಿದೆ.ಅದಕ್ಕೆ ನಾಗರೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಈ ವಿಷಯವನ್ನೇ ದೊರೆಸ್ವಾಮಿಯವರು ನನ್ನ ಗಮನಕ್ಕೆ ತಂದು ಆಟದ ಮೈದಾನವಾಗಿ ಅದನ್ನು ಪರಿವರ್ತಿಸಿಕೊಡುವಂತೆ ಮನವಿ ಮಾಡಿದ್ದಾರೆ.ಈ ವಿಷಯವನ್ನು ಸಿಎಂ ಗಮನಕ್ಕೆ ತರುತ್ತೇನೆ.
Featured videos
up next
ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಅಭಯ; ಫುಲ್ ಖುಷಿ ಆದ್ರಂತೆ ಚುನಾವಣಾ ಚಾಣಕ್ಯ
ಪಂಚರತ್ನ ಸಮಾರೋಪ ಸಮಾರಂಭದಲ್ಲಿ HDD ದರ್ಶನ; ಚಾಮುಂಡೇಶ್ವರಿ ಸನ್ನಿಧಿಯಲ್ಲಿ HDK ಮಹತ್ವದ ಘೋಷಣೆ
ನಾನು ಸಿಎಂ ಆದ್ರೆ ನಂಬರ್ 1 ರಾಜ್ಯ ಮಾಡುವೆ ಎಂದ ಯತ್ನಾಳ್; ಬೊಮ್ಮಾಯಿಗೆ ಪರೋಕ್ಷ ಟಾಂಗ್!
ಸರಗಳ್ಳರ ಜೊತೆ ಫೈಟ್ ಮಾಡಿದ ಮಹಿಳೆ!
ರಾವಣ, ಶಕುನಿ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ: ಬೊಮ್ಮಾಯಿ
ಕಾಡಿನಿಂದ ನಾಡಿಗೆ ಬಂದ ಗಜಪಡೆ!
ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ
'ಕೈ' ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ