ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ,ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ಸಿಗರೇ ಕಾರಣ,ಕೆಲವರು ಮಂತ್ರಿಯಾಗಬೇಕೆಂದು ಹಣ ಪಡೆದು ಸರ್ಕಾರ ಬೀಳಿಸಿದ್ದಾರೆ,ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ಪ್ರಜ್ವಲ್ ರೇವಣ್ಣ,ಕೋತಿ ಮೊಸರು ತಿಂದು ಮೇಕೆ ಮೂತಿಗೆ ಹೊರೆಸಿತು ಎಂಬಂತೆ ನಮ್ಮ ತಂದೆಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ,ಕಾಂಗ್ರೆಸ್ಸಿಗರು ಅವರವರ ವೈಯುಕ್ತಿಕ ಕಾರಣಕ್ಕೆ ಸರ್ಕಾರ ಬೀಳಿಸಿದ್ದಾರೆ,ಸುಳ್ಳು ಪ್ರಮಾಣಪತ್ರ ಕೇಸ್ ಸಂಭಂದ ಹೈಕೋರ್ಟ್ ನಿಂದ ಖುದ್ದಾಗಿ ಹಾಜರಾಗಲು ಪ್ರಜ್ವಲ್ ರೇವಣ್ಣಗೆ ನೋಟೀಸ್ ನೀಡಿದ ವಿಚಾರ,ಹೈಕೋರ್ಟ್ ನಿಂದ ನನಗೆ ಯಾವುದೇ ನೋಟೀಸ್ ಬಂದಿಲ್ಲಾ,
Shyam.Bapat
Share Video
ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ,ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ಸಿಗರೇ ಕಾರಣ,ಕೆಲವರು ಮಂತ್ರಿಯಾಗಬೇಕೆಂದು ಹಣ ಪಡೆದು ಸರ್ಕಾರ ಬೀಳಿಸಿದ್ದಾರೆ,ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ಪ್ರಜ್ವಲ್ ರೇವಣ್ಣ,ಕೋತಿ ಮೊಸರು ತಿಂದು ಮೇಕೆ ಮೂತಿಗೆ ಹೊರೆಸಿತು ಎಂಬಂತೆ ನಮ್ಮ ತಂದೆಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ,ಕಾಂಗ್ರೆಸ್ಸಿಗರು ಅವರವರ ವೈಯುಕ್ತಿಕ ಕಾರಣಕ್ಕೆ ಸರ್ಕಾರ ಬೀಳಿಸಿದ್ದಾರೆ,ಸುಳ್ಳು ಪ್ರಮಾಣಪತ್ರ ಕೇಸ್ ಸಂಭಂದ ಹೈಕೋರ್ಟ್ ನಿಂದ ಖುದ್ದಾಗಿ ಹಾಜರಾಗಲು ಪ್ರಜ್ವಲ್ ರೇವಣ್ಣಗೆ ನೋಟೀಸ್ ನೀಡಿದ ವಿಚಾರ,ಹೈಕೋರ್ಟ್ ನಿಂದ ನನಗೆ ಯಾವುದೇ ನೋಟೀಸ್ ಬಂದಿಲ್ಲಾ,
Featured videos
up next
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!
HDKಗೆ ನಂದಿನಿಯನ್ನು ರಕ್ಷಿಸಿ KMF ಕಾಪಾಡಿ ಎನ್ನುವ ವಿಶೇಷ ಹಾರ ಹಾಕಿದ ಅಭಿಮಾನಿಗಳು
ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!
ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಕಾರನ್ನು ಸರ್ಕಾರಕ್ಕೆ ಹಿಂದುರಿಗಿಸಿದ ಕ್ರೀಡಾ ಸಚಿವ!
ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿರುವ ಗಾಲಿ ಜನಾರ್ದನ ರೆಡ್ಡಿ!
ಕೋಲಾರದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ!
ಚುನಾವಣೆ ಘೋಷಣೆ ಬೆನ್ನಲ್ಲೇ ಆಪರೇಷನ್ ಸದ್ದು! ಬಿಜೆಪಿಯವರೇ ಕಾಲ್ ಮಾಡ್ತಿದ್ದಾರೆ ಅಂತ ಡಿಕೆಶಿ ತಿರುಗೇಟು
ಬೆಂಗಳೂರಿನಲ್ಲಿ 2,217 ಸೂಕ್ಷ್ಮ ಮತಗಟ್ಟೆ, ಕೇಂದ್ರ ಪ್ಯಾರಾ ಮಿಲಿಟರಿ ನಿಯೋಜನೆ; BBMP ಕಮಿಷನರ್ ಮಾಹಿತಿ
ರಾಜ್ಯಕ್ಕೆ ಗುಜರಾತ್ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್