ಮೈಸೂರಿನಲ್ಲಿ ಹಣಕ್ಕಾಗಿ ಹೆಣದ ಮುಂದೆಯೇ ಬೇಡಿಕೆಯ ಇಟ್ಟ ಆರೋಪ. ಸರಗೂರಿನ ವಿವೇಕಾನಂದ ಆಸ್ಪತ್ರೆ ಸಿಬ್ಬಂದಿಗಳಿಂದ ಹಣಕ್ಕೆ ಬೇಡಿಕೆ.1 ಸಾವಿರ ಹಣ ಪಾವತಿಸಿ ನಂತರ ಹೆಣ ಪಡೆದುಕೊಳ್ಳಿ ಎಂದ ಸಿಬ್ಬಂದಿಗಳು.ಮೈಸೂರು ಜಿಲ್ಲೆ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಘಟನೆ.ನಾಲ್ಕು ಸಾವಿರ ಬಿಲ್ ಆಗಿದ್ದ ವೇಳೆ ಹಣ ಪಾವಾತಿಸಿದ್ದ ಮೃತ ಕುಟುಂಬಸ್ಥರು.ಆದರೆ ಇನ್ನೋಂದು ಸಾವಿರ ಬಾಕಿ ಇದೆ.ಅದನ್ನ ಪಾವತಿಸಿದ ಬಳಿಕವೇ ಹೆಣ ತೆಗೆದುಕೊಂಡು ಹೋಗಿ ಎಂದ ಸಿಬ್ಬಂದಿಗಳು.
Shyam.Bapat
Share Video
ಮೈಸೂರಿನಲ್ಲಿ ಹಣಕ್ಕಾಗಿ ಹೆಣದ ಮುಂದೆಯೇ ಬೇಡಿಕೆಯ ಇಟ್ಟ ಆರೋಪ. ಸರಗೂರಿನ ವಿವೇಕಾನಂದ ಆಸ್ಪತ್ರೆ ಸಿಬ್ಬಂದಿಗಳಿಂದ ಹಣಕ್ಕೆ ಬೇಡಿಕೆ.1 ಸಾವಿರ ಹಣ ಪಾವತಿಸಿ ನಂತರ ಹೆಣ ಪಡೆದುಕೊಳ್ಳಿ ಎಂದ ಸಿಬ್ಬಂದಿಗಳು.ಮೈಸೂರು ಜಿಲ್ಲೆ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಘಟನೆ.ನಾಲ್ಕು ಸಾವಿರ ಬಿಲ್ ಆಗಿದ್ದ ವೇಳೆ ಹಣ ಪಾವಾತಿಸಿದ್ದ ಮೃತ ಕುಟುಂಬಸ್ಥರು.ಆದರೆ ಇನ್ನೋಂದು ಸಾವಿರ ಬಾಕಿ ಇದೆ.ಅದನ್ನ ಪಾವತಿಸಿದ ಬಳಿಕವೇ ಹೆಣ ತೆಗೆದುಕೊಂಡು ಹೋಗಿ ಎಂದ ಸಿಬ್ಬಂದಿಗಳು.
Featured videos
up next
ಕೆಲ ಕಿಡಿಗೇಡಿಗಳಿಂದ ರೈತರ ಹೆಸರಿಗೆ ಮಸಿ, ದೆಹಲಿ ಘಟನೆಯ ಬಗ್ಗೆ ತನಿಖೆಯಾಗಲಿ; ಕುರುಬೂರು ಶಾಂತಕುಮಾರ್
ದಕ್ಷಿಣಕನ್ನಡ ಜಿಲ್ಲೆಯಲ್ಲಿ ತುಳು ಲಿಪಿಯ ಟ್ರೆಂಡ್, ಗ್ರಾಮೀಣ ಭಾಗದಲ್ಲೂ ಬೀಸುತ್ತಿದೆ ನಾಮಫಲಕದ ಗಾಳಿ!
SSLC Exam 2021: ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ನಿಗದಿ, ಜೂನ್ 14ರಿಂದ 25ರವರೆಗೆ ನಡೆಯಲಿದೆ ಎಕ್ಸಾಂ
ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಅವ್ಯವಹಾರ; ದಾಖಲೆ ನೀಡಿದ ದಿಂಗಾಲೇಶ್ವರ ಸ್ವಾಮೀಜಿ
ಕೊಡಗಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 25 ವಿದ್ಯಾರ್ಥಿಗಳಿಗೆ ಕೋವಿಡ್
ಹೆಚ್.ವಿಶ್ವನಾಥ್ಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ; ನನಗೆ ಸಚಿವರ ಸಹಾನುಭೂತಿ ಬೇಡ ಎಂದ ಹಳ್ಳಿಹಕ್ಕಿ
ಏರೋ ಇಂಡಿಯಾ 2021 ಯಶಸ್ವಿಗೆ ಭಾಗಶಃ ಬಂದ್ ಆಗಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಈ ಕಾಡಾನೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಅತಿಥಿ; ಪ್ರತೀವರ್ಷ ಹೊರಡುತ್ತೆ ಸವಾರಿ