ಟಿಪ್ಪು ಜಯಂತಿ ಹಾಗೂ ಪಠ್ಯರಿಂದ ಕೈಬಿಡುವ ವಿಚಾರದ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಟಿಪ್ಪು ಅನೇಕ ವಿವಾದಗಳನ್ನು ಹೊಂದಿರುವ ರಾಜನಾಗಿದ್ದ. ಹೀಗಾಗಿ ಮಕ್ಕಳು ಟಿಪ್ಪು ಇತಿಹಾಸ ಓದುವುದು ಬೇಡ ಎಂದು ಹೇಳಿದ್ದಾರೆ. ಟಿಪ್ಪು ಜಯಂತಿಯನ್ನು ಹಿಂದಿನ ಸರ್ಕಾರವೇ ನಿಲ್ಲಿಸಿದೆ. ವಿರೋಧ ಮಾಡುವ ನಾಯಕರು ಅರ್ಥ ಮಾಡಿಕೊಳ್ಳಲಿ. ನಾವು ನೆರೆ ಪೀಡಿದ ಪ್ರದೇಶಗಳಿಗೆ ಹೋಗಿ ಅಲ್ಲಿ ಪರಿಶೀಲಿಸಿ ಪರಿಹಾರ ನೀಡಿದ್ದೇವೆ. ಹೀಗಾಗಿ ಟಿಪ್ಪು ವಿವಾದವನ್ನು ಬೈ ಎಲೆಕ್ಷನ್ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ.
sangayya
Share Video
ಟಿಪ್ಪು ಜಯಂತಿ ಹಾಗೂ ಪಠ್ಯರಿಂದ ಕೈಬಿಡುವ ವಿಚಾರದ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಟಿಪ್ಪು ಅನೇಕ ವಿವಾದಗಳನ್ನು ಹೊಂದಿರುವ ರಾಜನಾಗಿದ್ದ. ಹೀಗಾಗಿ ಮಕ್ಕಳು ಟಿಪ್ಪು ಇತಿಹಾಸ ಓದುವುದು ಬೇಡ ಎಂದು ಹೇಳಿದ್ದಾರೆ. ಟಿಪ್ಪು ಜಯಂತಿಯನ್ನು ಹಿಂದಿನ ಸರ್ಕಾರವೇ ನಿಲ್ಲಿಸಿದೆ. ವಿರೋಧ ಮಾಡುವ ನಾಯಕರು ಅರ್ಥ ಮಾಡಿಕೊಳ್ಳಲಿ. ನಾವು ನೆರೆ ಪೀಡಿದ ಪ್ರದೇಶಗಳಿಗೆ ಹೋಗಿ ಅಲ್ಲಿ ಪರಿಶೀಲಿಸಿ ಪರಿಹಾರ ನೀಡಿದ್ದೇವೆ. ಹೀಗಾಗಿ ಟಿಪ್ಪು ವಿವಾದವನ್ನು ಬೈ ಎಲೆಕ್ಷನ್ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ.
Featured videos
up next
ಕೈ ಕೋಟೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ!
ಯುಗಾದಿ ಹಬ್ಬದ ನಿಮಿತ್ತ ನಡೆದ ಸ್ಥಬ್ಧಚಿತ್ರ ಮೆರವಣಿಗೆ.
"ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ!
"ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ!
ಜಾರಿ ಬಿದ್ದ 'ಸೂರ್ಯ'!
ಪ್ರಧಾನಿ ಮೋದಿ ಬರುವ ಹಿನ್ನಲೆ ರಿಹರ್ಸಲ್ಗೆ ಬಂದಿಳಿದ ಸೇನಾ ಹೆಲಿಕಾಪ್ಟರ್!
ಬೊಮ್ಮಾಯಿ ಮತ್ತೆ ಸಿಎಂ ಆಗ್ತಾರೆ; ಕಾಮನ್ ಮ್ಯಾನ್ ಸಿಎಂ ಪರ ತೇಜಸ್ವಿ ಸೂರ್ಯ ಬ್ಯಾಟಿಂಗ್
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!