‘ರಾಜ್ಯ ಸರ್ಕಾರದ ಬೊಕಗಕಸದಲ್ಲಿ ಹಣ ಇಲ್ಲ’ C.C.ಪಾಟೀಲ್ ಹೇಳಿಕೆಗೆ H.K.ಪಾಟೀಲ್ ತಿರುಗೇಟು.ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುವ ಮಂತ್ರಿಯನ್ನು ನೋಡಿಲ್ಲ.ಮುಖ್ಯಮಂತ್ರಿ ಹೇಳಿಕೆನೇ ಇರಲಿ ನಾನು ಒಪ್ಪೋದಿಲ್ಲ.ರಾಜ್ಯ ಸರ್ಕಾರದಲ್ಲಿ ದುಡ್ಡು ಇಲ್ಲಾಂದ್ರೆ ಏನ್ ರೀ.ಅವರದು ಪ್ರತಿ ದಿವಸ ವರ್ತಿಹಂಗ ಹರಿದು ಬರುತ್ತಿದೆ.ಏನ್ ದುಡ್ಡಿಲ್ಲಾಂದ್ರೆ ಅದು ಖಾಸಗಿ ಅಕೌಂಟಾ ?.ಇದನ್ನ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.ಜನ್ರ ಕೆಲಸ ಮಾಡಲು ರಾಜಕೀಯ ಇಚ್ಛಾಶಕ್ತಿ ಕೊರತೆ.ಗದಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕ H.K.ಪಾಟೀಲ್ ಕಿಡಿ.
Shyam.Bapat
Share Video
‘ರಾಜ್ಯ ಸರ್ಕಾರದ ಬೊಕಗಕಸದಲ್ಲಿ ಹಣ ಇಲ್ಲ’ C.C.ಪಾಟೀಲ್ ಹೇಳಿಕೆಗೆ H.K.ಪಾಟೀಲ್ ತಿರುಗೇಟು.ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುವ ಮಂತ್ರಿಯನ್ನು ನೋಡಿಲ್ಲ.ಮುಖ್ಯಮಂತ್ರಿ ಹೇಳಿಕೆನೇ ಇರಲಿ ನಾನು ಒಪ್ಪೋದಿಲ್ಲ.ರಾಜ್ಯ ಸರ್ಕಾರದಲ್ಲಿ ದುಡ್ಡು ಇಲ್ಲಾಂದ್ರೆ ಏನ್ ರೀ.ಅವರದು ಪ್ರತಿ ದಿವಸ ವರ್ತಿಹಂಗ ಹರಿದು ಬರುತ್ತಿದೆ.ಏನ್ ದುಡ್ಡಿಲ್ಲಾಂದ್ರೆ ಅದು ಖಾಸಗಿ ಅಕೌಂಟಾ ?.ಇದನ್ನ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.ಜನ್ರ ಕೆಲಸ ಮಾಡಲು ರಾಜಕೀಯ ಇಚ್ಛಾಶಕ್ತಿ ಕೊರತೆ.ಗದಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕ H.K.ಪಾಟೀಲ್ ಕಿಡಿ.
Featured videos
up next
ಸಿಂದಗಿ ಕ್ಷೇತ್ರದ JDS ಅಭ್ಯರ್ಥಿಯಾಗಿ ದಿವಂಗತ ಶಿವಾನಂದ ಪಾಟೀಲ್ ಸೋಮಜಾಳ ಪತ್ನಿ ವಿಶಾಲಾಕ್ಷಿ ಕಣಕ್ಕೆ; HDK
ಬೆಳಗಾವಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಲವ್ ಜಿಹಾದ್ಗೆ ಬಲಿಯಾದಳಾ ಯುವತಿ?
CD ಕೇಸ್ನ CBIಗೆ ವಹಿಸಬೇಕೆಂದು ಒತ್ತಡ; ಅಮಿತ್ ಶಾ ಭೇಟಿಗೆ ಮುಂದಾದ ರಮೇಶ್ ಜಾರಕಿಹೊಳಿ
Congress ಪಕ್ಷ ಕಟ್ಟಿದ್ದು ಸ್ವಾತಂತ್ರ್ಯ ಹೋರಾಟಗಾರರು, ಡಿಕೆಶಿ-ಸಿದ್ದರಾಮಯ್ಯ ಅಲ್ಲ; ಕೆಎಸ್ ಈಶ್ವರಪ್ಪ
ಕೇಂದ್ರ ಬಜೆಟ್ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ; ಹೆಚ್ಡಿ ಕುಮಾರಸ್ವಾಮಿ ಟೀಕೆ
DK Shivakumar: ರಮೇಶ್ ಜಾರಕಿಹೊಳಿಯನ್ನ ಬಿಜೆಪಿ ಆಸ್ಪತ್ರೆಗೆ ತೋರಿಸಲಿ; ಆರೋಪಕ್ಕೆ ಡಿಕೆಶಿ ತಿರುಗೇಟು