ಹಿಂದೂಗಳಿಗೆ ರಾಮಮಂದಿರ ಕಟ್ಟೋ ತಾಕತ್ತಿದೆ:ತಡಿಯೋ ತಾಕತ್ತು ಯಾರಿಗೂ ಇಲ್ಲ: ಚೈತ್ರ ಕುಂದಾಪುರ
ಬಾಗಲಕೋಟೆ: ಕೆಲವರು ರಾಮಮಂದಿರ ಕಟ್ಟಿಲ್ಲ ಯಾಕೆ ವೋಟ್ ಹಾಕೋಣ ಅಂತಾರೆ.ನಮ್ಮ ದೇಶದಲ್ಲಿದರಲ್ಲಾ ಗುಲಾಮರು.ಗುಲಾಮರು ಯಾರಂದ್ರೆ.70 ವರ್ಷಗಳಿಂದ ದೇಶವನ್ನು ಆಳ್ತಾ ಬಂದ್ರು.ಒಂದೇ ಕುಟುಂಬದ ಅಡಿಯಾಳಾಗಿ ಕೆಲ್ಸ ಮಾಡುವಂತವರು.ಅವರು ಬುದ್ಧಿಮಾಂದ್ಯ,ಬುದ್ದಿಯಿರದೆ ಇದ್ರು ಅವರಿಗೆ ಜೈ ಎನ್ನುವ ಕಾರ್ಯಕರ್ತರೇ ಗುಲಾಮರು.ಅಂತಹ ಗುಲಾಮರು ಕೇಳುತ್ತಿದ್ದಾರೆ.ಮೋದಿ ರಾಮ ಮಂದಿರ ಕಟ್ಟಲಿಲ್ಲವೆಂದು.ಅಂತವರಿಗೆ ನಾವು ಹೇಳಬೇಕಿದೆ.
Featured videos
-
80 ಅಡಿಯ ಕಂದಕಕ್ಕೆ ಕಾರು ಪಲ್ಟಿ: ಸ್ಥಳದಲ್ಲೇ ನಾಲ್ವರ ದುರ್ಮರಣ
-
ಭುಜ್ನಲ್ಲಿ ಬೇಹುಗಾರಿಕೆ ಪಾರಿವಾಳವೊಂದು ಪತ್ತೆ?
-
ಬಿಜೆಪಿ ಪ್ರತಿಭಟನೆ ನಡುವೆಯೇ ಬಿಬಿಎಂಪಿ ಬಜೆಟ್ ಮಂಡಿಸಿದ ಹೇಮಲತಾ
-
CRPF ಯೋಧರ ಮೇಲಿನ ದಾಳಿ ಖಂಡಿಸಿ ಅಂಗಡಿ ಮುಂಗಟ್ಟು ಬಂದ್
-
ಎರಡನೇ ದಿನಕ್ಕೆ ಕಾಲಿಟ್ಟ ಮಹಾಕುಂಭಮೇಳದ ಕಾರ್ಯಕ್ರಮಗಳು
-
ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು
-
ರೆಬೆಲ್ ಶಾಸಕರ ದೂರಿನ ಬಗ್ಗೆ ಸಿಎಲ್ಪಿ ಲೀಡರ್ ಸಿದ್ದರಾಮಯ್ಯ ಹೇಳಿದ್ದೇನು?
-
ಇಂದು ಬಿಬಿಎಂಪಿ ಬಜೆಟ್ ಮಂಡಿಸಲಿರುವ ಹೇಮಲತಾ ಗೋಪಾಲಯ್ಯ ಮಾತು
-
ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ: ರಕ್ತದಲ್ಲಿ ಚಿತ್ರಬಿಡಿಸಿ ಯೋಧರಿಗೆ ಶ್ರದ್ಧಾಂಜಲಿ
-
ಸಚಿವರ ಪತ್ನಿಯಿಂದ ಸರ್ಕಾರಿ ಕಾರು ದುರ್ಬಳಕೆ