ಬೆಳಗಾವಿ: ಧಾರಾಕಾರ ಮಳೆ.ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ವರುಣ ಅಬ್ಬರ. ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳ ಸಂಪರ್ಕ ಕಡಿತ.10 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ.ಶಾಲೆ- ಕಾಲೇಜುಗಳಿಗೆ ತೆರಳಲು ಮಕ್ಕಳ ಪರಾಟ.ಮಕ್ಕಳನ್ನು ಹೆಗಲ ಮೇಲು ಹೊತ್ತು ಹಳ್ಳ ದಾಟಿಸುತ್ತಿರೋ ಪೋಷಕರು.ಖಾನಾಪುರ ಮತ್ತು ಭಂಕಿ, ಬೆಕವಾಡ ಗ್ರಾಮಗಳ ನಡುವೆ ಘಟನೆ.ಖಾನಾಪುರ ತಾಲೂಕಿನ ಭತ್ತದ ಗದ್ದೆಗಳು ಮುಳುಗಡೆ.ಕೆರೆಗಳೆ ಆಗಿರೋ ಭತ್ತದ ಗದ್ದೆಗಳು.ಖಾನಾಪುರ ಹಾಗೂ ದೇಸೂರು ರಸ್ತೆಯಲ್ಲಿ ನೀರು.ರಸ್ತೆಯಲ್ಲಿ ಸಂಚರಿಸಲು ಆಗದೇ ವಾಹನ ಸವಾರರ ಪರದಾಟ.
Shyam.Bapat
Share Video
ಬೆಳಗಾವಿ: ಧಾರಾಕಾರ ಮಳೆ.ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ವರುಣ ಅಬ್ಬರ. ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳ ಸಂಪರ್ಕ ಕಡಿತ.10 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ.ಶಾಲೆ- ಕಾಲೇಜುಗಳಿಗೆ ತೆರಳಲು ಮಕ್ಕಳ ಪರಾಟ.ಮಕ್ಕಳನ್ನು ಹೆಗಲ ಮೇಲು ಹೊತ್ತು ಹಳ್ಳ ದಾಟಿಸುತ್ತಿರೋ ಪೋಷಕರು.ಖಾನಾಪುರ ಮತ್ತು ಭಂಕಿ, ಬೆಕವಾಡ ಗ್ರಾಮಗಳ ನಡುವೆ ಘಟನೆ.ಖಾನಾಪುರ ತಾಲೂಕಿನ ಭತ್ತದ ಗದ್ದೆಗಳು ಮುಳುಗಡೆ.ಕೆರೆಗಳೆ ಆಗಿರೋ ಭತ್ತದ ಗದ್ದೆಗಳು.ಖಾನಾಪುರ ಹಾಗೂ ದೇಸೂರು ರಸ್ತೆಯಲ್ಲಿ ನೀರು.ರಸ್ತೆಯಲ್ಲಿ ಸಂಚರಿಸಲು ಆಗದೇ ವಾಹನ ಸವಾರರ ಪರದಾಟ.
Featured videos
up next
SDPI ಸಂಘಟನೆ BJPಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ, ತಾಕತ್ತಿದ್ರೆ ನಿಷೇಧಿಸಲಿ: ದಿನೇಶ್ ಗುಂಡೂರಾವ್ ಸವಾಲ್
ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ ಗರಂ
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?