ವಿಜಯಪುರ: ಖಾಸಗಿ ವೈದ್ಯರ ಮುಷ್ಕರ, OPD ಬಂದ್ ವಿಚಾರ. ವೈದ್ಯರ ಮೇಲಿನ ಹಲ್ಲೆಯನ್ನು ಆರೋಗ್ಯ ಸಚಿವನಾಗಿ ಖಂಡಿಸುತ್ತೇನೆ.ವಿಜಯಪುರದಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿಕೆ.ಭವಿಷ್ಯದಲ್ಲಿ ಇಂಥ ಘಟನೆ ತಡೆಯುವ ಜವಾಬ್ದಾರಿ ಎಲ್ಲ ರಾಜ್ಯಗಳಿಗೆ ಸೇರಿದೆ.ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಷ್ಕರ ಹಿಂಪಡೆಯಲು ಮನವಿ.ರಾಜ್ಯದ ವೈದ್ಯರಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮನವಿ.ಈಗಾಗಲೇ ರಾಜ್ಯದ ವೈದ್ಯರಿಗೆ ಮನವಿ ಪತ್ರ ಬರೆದಿದ್ದೇನೆ.ಸರ್ಕಾರಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ - ಶಿವಾನಂದ ಪಾಟೀಲ್.ಖಾಸಗಿ ವೈದ್ಯರು ಸಾಂಕೇತಿಕವಾಗಿ ಮುಷ್ಕರ ನಡೆಸಲಿ.ಆ ಬಳಿಕ ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ತೆರಳುವಂತೆ ಮನವಿ.ವಿಜಯಪುರದಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿಕೆ.
Shyam.Bapat
Share Video
ವಿಜಯಪುರ: ಖಾಸಗಿ ವೈದ್ಯರ ಮುಷ್ಕರ, OPD ಬಂದ್ ವಿಚಾರ. ವೈದ್ಯರ ಮೇಲಿನ ಹಲ್ಲೆಯನ್ನು ಆರೋಗ್ಯ ಸಚಿವನಾಗಿ ಖಂಡಿಸುತ್ತೇನೆ.ವಿಜಯಪುರದಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿಕೆ.ಭವಿಷ್ಯದಲ್ಲಿ ಇಂಥ ಘಟನೆ ತಡೆಯುವ ಜವಾಬ್ದಾರಿ ಎಲ್ಲ ರಾಜ್ಯಗಳಿಗೆ ಸೇರಿದೆ.ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಷ್ಕರ ಹಿಂಪಡೆಯಲು ಮನವಿ.ರಾಜ್ಯದ ವೈದ್ಯರಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮನವಿ.ಈಗಾಗಲೇ ರಾಜ್ಯದ ವೈದ್ಯರಿಗೆ ಮನವಿ ಪತ್ರ ಬರೆದಿದ್ದೇನೆ.ಸರ್ಕಾರಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ - ಶಿವಾನಂದ ಪಾಟೀಲ್.ಖಾಸಗಿ ವೈದ್ಯರು ಸಾಂಕೇತಿಕವಾಗಿ ಮುಷ್ಕರ ನಡೆಸಲಿ.ಆ ಬಳಿಕ ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ತೆರಳುವಂತೆ ಮನವಿ.ವಿಜಯಪುರದಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿಕೆ.
Featured videos
up next
ಕೆಲ ಕಿಡಿಗೇಡಿಗಳಿಂದ ರೈತರ ಹೆಸರಿಗೆ ಮಸಿ, ದೆಹಲಿ ಘಟನೆಯ ಬಗ್ಗೆ ತನಿಖೆಯಾಗಲಿ; ಕುರುಬೂರು ಶಾಂತಕುಮಾರ್
ದಕ್ಷಿಣಕನ್ನಡ ಜಿಲ್ಲೆಯಲ್ಲಿ ತುಳು ಲಿಪಿಯ ಟ್ರೆಂಡ್, ಗ್ರಾಮೀಣ ಭಾಗದಲ್ಲೂ ಬೀಸುತ್ತಿದೆ ನಾಮಫಲಕದ ಗಾಳಿ!
SSLC Exam 2021: ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ನಿಗದಿ, ಜೂನ್ 14ರಿಂದ 25ರವರೆಗೆ ನಡೆಯಲಿದೆ ಎಕ್ಸಾಂ
ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಅವ್ಯವಹಾರ; ದಾಖಲೆ ನೀಡಿದ ದಿಂಗಾಲೇಶ್ವರ ಸ್ವಾಮೀಜಿ
ಕೊಡಗಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 25 ವಿದ್ಯಾರ್ಥಿಗಳಿಗೆ ಕೋವಿಡ್
ಹೆಚ್.ವಿಶ್ವನಾಥ್ಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ; ನನಗೆ ಸಚಿವರ ಸಹಾನುಭೂತಿ ಬೇಡ ಎಂದ ಹಳ್ಳಿಹಕ್ಕಿ
ಏರೋ ಇಂಡಿಯಾ 2021 ಯಶಸ್ವಿಗೆ ಭಾಗಶಃ ಬಂದ್ ಆಗಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಈ ಕಾಡಾನೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಅತಿಥಿ; ಪ್ರತೀವರ್ಷ ಹೊರಡುತ್ತೆ ಸವಾರಿ