ವಿಶ್ವಾಸ ನಿರ್ಣಯ ಮಂಡಿಸಲಾಗಿದೆ.ಚರ್ಚೆ ಇವತ್ತೇ ಶುರು ಮಾಡಿ ಅಂದಿದ್ದೇವೆ.ಆದರೆ ಒಪ್ಪಲಿಲ್ಲ.ಹಾಗಾಗಿ ಇಂದು ಸದನ ನಡೆಸುವುದು ಬೇಡ ಎಂದು ಮನವಿ ಮಾಡಿದ್ವಿ.ಅದೇ ಪ್ರಕಾರ ಸದನ ಮುಂದೂಡಿದ್ದಾರೆ.ಡಿಕೆ ಶಿವಕುಮಾರ್ ತಮ್ಮ ಬಳಿ ಇರುವ ಅಸ್ತ್ರ ಪ್ರಯೋಗ ಮಾಡಲಿ.ಅದು ಸಹಜ, ಒಬ್ಬ ರಾಜಕೀಯ ನಾಯಕರಾಗಿ ಅವರ ಕೆಸಲ ನಾಡ್ತಾರೆ.ಅದನ್ನ ಬೇಡ ಅನ್ನೋಕೆ ನಾನ್ಯಾರು ?ಇಷ್ಡು ದಿನ ಅವರು ಯಾವ ಅಸ್ತ್ರ ಬಳಸಿದ್ರು.ಯಾವುದಾದ್ರೂ ಅಸ್ತ್ರ ಪ್ರಯೋಜನ ಆಯ್ತಾ?ಅವರ ಕೆಲಸ ಅವರು ಮಾಡಲಿ.ಗುರುವಾರ ಚರ್ಚೆ ನಡೆಯುತ್ತೆ, ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರೆ ಎಂಬ ವಿಶ್ವಾಸ ಇದೆ.ನ್ಯೂಸ್ 18ಕ್ಕೆ ಯಡಿಯೂರಪ್ಪ ಹೇಳಿಕೆ
Shyam.Bapat
Share Video
ವಿಶ್ವಾಸ ನಿರ್ಣಯ ಮಂಡಿಸಲಾಗಿದೆ.ಚರ್ಚೆ ಇವತ್ತೇ ಶುರು ಮಾಡಿ ಅಂದಿದ್ದೇವೆ.ಆದರೆ ಒಪ್ಪಲಿಲ್ಲ.ಹಾಗಾಗಿ ಇಂದು ಸದನ ನಡೆಸುವುದು ಬೇಡ ಎಂದು ಮನವಿ ಮಾಡಿದ್ವಿ.ಅದೇ ಪ್ರಕಾರ ಸದನ ಮುಂದೂಡಿದ್ದಾರೆ.ಡಿಕೆ ಶಿವಕುಮಾರ್ ತಮ್ಮ ಬಳಿ ಇರುವ ಅಸ್ತ್ರ ಪ್ರಯೋಗ ಮಾಡಲಿ.ಅದು ಸಹಜ, ಒಬ್ಬ ರಾಜಕೀಯ ನಾಯಕರಾಗಿ ಅವರ ಕೆಸಲ ನಾಡ್ತಾರೆ.ಅದನ್ನ ಬೇಡ ಅನ್ನೋಕೆ ನಾನ್ಯಾರು ?ಇಷ್ಡು ದಿನ ಅವರು ಯಾವ ಅಸ್ತ್ರ ಬಳಸಿದ್ರು.ಯಾವುದಾದ್ರೂ ಅಸ್ತ್ರ ಪ್ರಯೋಜನ ಆಯ್ತಾ?ಅವರ ಕೆಲಸ ಅವರು ಮಾಡಲಿ.ಗುರುವಾರ ಚರ್ಚೆ ನಡೆಯುತ್ತೆ, ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರೆ ಎಂಬ ವಿಶ್ವಾಸ ಇದೆ.ನ್ಯೂಸ್ 18ಕ್ಕೆ ಯಡಿಯೂರಪ್ಪ ಹೇಳಿಕೆ
Featured videos
up next
ಹೆಬ್ಬಾಳ ಫ್ಲೈಓವರ್ ಮೇಲೆ ಸಂಚರಿಸುವ ವಾಹನ ಸವಾರರೇ ಎಚ್ಚರ; ಮೇಲ್ಸೇತುವೆ ಮೇಲೆ 5 ನಿಮಿಷಕ್ಕೊಂದು ಅಪಘಾತ!
ಕರ್ನಾಟಕದ ಜನರಿಗೆ ಸಿಗಲಿದೆ ಮನೆ, ಜೀವನದಲ್ಲಿ ಬರಲಿದೆ ಬದಲಾವಣೆ! ತುಮಕೂರಿನಲ್ಲಿ ಪ್ರಧಾನಿ ಮೋದಿ ಘೋಷಣೆ
ಸರಣಿ ಅಪಘಾತದಿಂದ ಬೈಕ್ ಸವಾರ ಸಾವು, ಆ್ಯಕ್ಸಿಡೆಂಟ್ ಮಾಡಿದ ಕಾರಿಗಿತ್ತು ಶಾಸಕ ಹರತಾಳು ಹಾಲಪ್ಪ ಸ್ಟಿಕ್ಕರ್!
‘ನಮ್ಮ ಅಡುಗೆ, ಅವ್ರು ಬಡಿಸ್ತಾರೆ’ -ಪ್ರಧಾನಿ ಮೋದಿ ಭೇಟಿ ಕುರಿತು ಸಿದ್ದರಾಮಯ್ಯ ಲೇವಡಿ
Cabinet Expansion: ಸಂಪುಟ ವಿಸ್ತರಣೆ ಮಾಡದ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ 'CD' ಸಮರ! ರಹಸ್ಯ ಬಿಚ್ಚಿಡ್ತೀನಿ ಎಂದ ರವಿಕುಮಾರ್ಗೆ ಕುಮಾರಸ್ವಾಮಿ ಸವಾಲು
ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
‘ಜೋಶಿಯನ್ನು ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್!