ಹೋಮ್ » ವಿಡಿಯೋ » ರಾಜ್ಯ

ಚುನಾವಣಾ ಆಯೋಗ ಸುಪ್ರೀಂನಲ್ಲಿ ಅನರ್ಹರು ಸ್ಪರ್ಧೆ ಮಾಡಬಹುದು ಎಂದಿರುವುದು ಸರಿಯಲ್ಲ; ಹೆಚ್​ಡಿಡಿ

ರಾಜ್ಯ19:43 PM September 26, 2019

ಬೆಂಗಳೂರು (ಸೆಪ್ಟೆಂಬರ್​​.26); ಚುನಾವಣಾ ಆಯೋಗ ಪ್ರಜಾಪ್ರಭುತ್ವದ ಸ್ವಾಯತ್ಥ ಸಂಸ್ಥೆ. ಆದರೆ, ಚುನಾವಣಾ ಆಯೋಗ ತಾವಾಗೇ ಸುಪ್ರೀಂ ಕೋರ್ಟ್​ಗೆ ಹೋಗಿ ಅನರ್ಹರು ಚುನಾವಣೆಗೆ ಸ್ಪರ್ಧೆ ಮಾಡುವುದರಲ್ಲಿ ತಮ್ಮದೇನೂ ತಕರಾರಿಲ್ಲ ಎಂದಿರುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

sangayya

ಬೆಂಗಳೂರು (ಸೆಪ್ಟೆಂಬರ್​​.26); ಚುನಾವಣಾ ಆಯೋಗ ಪ್ರಜಾಪ್ರಭುತ್ವದ ಸ್ವಾಯತ್ಥ ಸಂಸ್ಥೆ. ಆದರೆ, ಚುನಾವಣಾ ಆಯೋಗ ತಾವಾಗೇ ಸುಪ್ರೀಂ ಕೋರ್ಟ್​ಗೆ ಹೋಗಿ ಅನರ್ಹರು ಚುನಾವಣೆಗೆ ಸ್ಪರ್ಧೆ ಮಾಡುವುದರಲ್ಲಿ ತಮ್ಮದೇನೂ ತಕರಾರಿಲ್ಲ ಎಂದಿರುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನದು

Top Stories

//