ದೇವೇಗೌಡರು ಹಾಸನಕ್ಕೆ ಮಾತ್ರ ಮಣ್ಣಿನ ಮಗ, ತುಮಕೂರಿಗೆ ಅಲ್ಲ; ಬಿಜೆಪಿ ಅಭ್ಯರ್ಥಿ ಬಸವರಾಜು

  • 12:01 PM May 21, 2019
  • state
Share This :

ದೇವೇಗೌಡರು ಹಾಸನಕ್ಕೆ ಮಾತ್ರ ಮಣ್ಣಿನ ಮಗ, ತುಮಕೂರಿಗೆ ಅಲ್ಲ; ಬಿಜೆಪಿ ಅಭ್ಯರ್ಥಿ ಬಸವರಾಜು

ಎಕ್ಸಿಟ್​ ಪೋಲ್​ ಮೇಲೆ ನನಗೆ ನಂಬಿಕೆ ಇಲ್ಲ. ಇದನ್ನು ನಂಬಿಕೊಂಡು ಹೋದರೆ ಹಾರ್ಟ್​ ಅಟ್ಯಾಕ್​ ಆಗುತ್ತೆ ಎಂದು ತುಮಕೂರಿನ ಬಿಜೆಪಿ ಅಭ್ಯರ್ಥಿ ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಸೀಮಿತವಾಗಿ ಹಾಸನಕ್ಕೆ ಮಾತ್ರ ಮಣ್ಣಿನ ಮಗ, ತುಮಕೂರಿಗೆ ಅಲ್ಲ, ಅವರನ್ನು ಯಾರೂ ನಂಬಲ್ಲ. ಹೇಮಾವತಿ ನೀರನ್ನು 1975 ರಿಂದ ಇಲ್ಲಿವರೆಗೂ ತುಮಕೂರಿಗೆ ಬಿಟ್ಟಿಲ್ಲ. ಇಡೀ ಕರ್

ଅଧିକ ପଢ଼ନ୍ତୁ