Karnataka Budget 2020: ಬೆಂಗಳೂರಿನ ಚಿತ್ರ 6 ತಿಂಗಳಲ್ಲಿ ಬದಲಿಸುತ್ತೇನೆಂದಿದ್ರು ಯಡಿಯೂರಪ್ಪ; ಏನಾದರೂ ಬದಲಾಯಿತಾ?: ಸಿದ್ದರಾಮಯ್ಯ

  • 18:16 PM March 06, 2020
  • state
Share This :

Karnataka Budget 2020: ಬೆಂಗಳೂರಿನ ಚಿತ್ರ 6 ತಿಂಗಳಲ್ಲಿ ಬದಲಿಸುತ್ತೇನೆಂದಿದ್ರು ಯಡಿಯೂರಪ್ಪ; ಏನಾದರೂ ಬದಲಾಯಿತಾ?: ಸಿದ್ದರಾಮಯ್ಯ

ಬೆಂಗಳೂರು (ಮಾರ್ಚ್ 05); ರಾಜ್ಯ ಬಜೆಟ್ 2020 ಕುರಿತು ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ರೈತರ ಪ್ರಗತಿ ಅಂದ್ರೆ ಇದೇನಾ? ಈ ಬಜೆಟ್​ನಿಂದ ರೈತರ ಅಭಿವೃದ್ಧಿಯಾಗುತ್ತಾ? ನೀವು ಶಾಲು ಹಾಕಿಕೊಂಡಾಕ್ಷಣ ರೈತರ ಉದ್ದಾರ ಆಗಲ್ಲ, ಅಸಲಿಗೆ ನೀವು ಎಂದಾದರೂ ಕೃಷಿ ಮಾಡಿದ್ದೀರ? ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.