ಹೋಮ್ » ವಿಡಿಯೋ » ರಾಜ್ಯ

ಸುಟ್ಟು ಕರಕಲಾದ ಬಸ್ಸಿನ ಗೋಳು ಕೇಳೋರ್ಯಾರು?

ರಾಜ್ಯ11:40 AM September 16, 2019

ಬಂದ್, ಪ್ರತಿಭಟನೆ ಏನೇ ಇರಲಿ ಹೋರಾಟಗಾರರ ಕಣ್ಣಿಗೆ ಮೊದ್ಲು ಬೀಳೋದು ಸರ್ಕಾರಿ ಆಸ್ತಿ ಪಾಸ್ತಿ. ಅದರಲ್ಲೂ ಸರ್ಕಾರಿ ಬಸ್ಸುಗಳು. ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನವನ್ನು ವಿರೋಧಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಕೆಎಸ್​ಆರ್​ಟಿಸಿ ಬಸ್ ಒಂದಕ್ಕೆ ಬೆಂಕಿ ಹಚ್ಚಿಬಿಟ್ಟರು. ಸಂಪೂರ್ಣವಾಗಿ ಸುಟ್ಟು ಕರಕಲಾದ ಆ ಬಸ್ಸನ್ನು ಈಗ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇರಿಸಲಾಗಿದೆ. ಯಾವುದೇ ಸಿಟ್ಟು, ರೋಷ, ಹೋರಾಟ, ಆಕ್ರೋಶ, ಇರ್ಲಿ ಅದನ್ನು ಸಾರ್ವಜನಿಕ ಸ್ವತ್ತಾದ ಬಸ್ಸಿನ ಮೇಲೆ ತೀರಿಸೋದು ಸರಿಯಲ್ಲ ಅನ್ನೋದನ್ನು ಜನರಿಗೆ ತಿಳಿಸೋಕೆ ಈ ಬಸ್ ಇಲ್ಲಿದೆ.

sangayya

ಬಂದ್, ಪ್ರತಿಭಟನೆ ಏನೇ ಇರಲಿ ಹೋರಾಟಗಾರರ ಕಣ್ಣಿಗೆ ಮೊದ್ಲು ಬೀಳೋದು ಸರ್ಕಾರಿ ಆಸ್ತಿ ಪಾಸ್ತಿ. ಅದರಲ್ಲೂ ಸರ್ಕಾರಿ ಬಸ್ಸುಗಳು. ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನವನ್ನು ವಿರೋಧಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಕೆಎಸ್​ಆರ್​ಟಿಸಿ ಬಸ್ ಒಂದಕ್ಕೆ ಬೆಂಕಿ ಹಚ್ಚಿಬಿಟ್ಟರು. ಸಂಪೂರ್ಣವಾಗಿ ಸುಟ್ಟು ಕರಕಲಾದ ಆ ಬಸ್ಸನ್ನು ಈಗ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇರಿಸಲಾಗಿದೆ. ಯಾವುದೇ ಸಿಟ್ಟು, ರೋಷ, ಹೋರಾಟ, ಆಕ್ರೋಶ, ಇರ್ಲಿ ಅದನ್ನು ಸಾರ್ವಜನಿಕ ಸ್ವತ್ತಾದ ಬಸ್ಸಿನ ಮೇಲೆ ತೀರಿಸೋದು ಸರಿಯಲ್ಲ ಅನ್ನೋದನ್ನು ಜನರಿಗೆ ತಿಳಿಸೋಕೆ ಈ ಬಸ್ ಇಲ್ಲಿದೆ.

ಇತ್ತೀಚಿನದು

Top Stories

//