ಬಂದ್, ಪ್ರತಿಭಟನೆ ಏನೇ ಇರಲಿ ಹೋರಾಟಗಾರರ ಕಣ್ಣಿಗೆ ಮೊದ್ಲು ಬೀಳೋದು ಸರ್ಕಾರಿ ಆಸ್ತಿ ಪಾಸ್ತಿ. ಅದರಲ್ಲೂ ಸರ್ಕಾರಿ ಬಸ್ಸುಗಳು. ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನವನ್ನು ವಿರೋಧಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಕೆಎಸ್ಆರ್ಟಿಸಿ ಬಸ್ ಒಂದಕ್ಕೆ ಬೆಂಕಿ ಹಚ್ಚಿಬಿಟ್ಟರು. ಸಂಪೂರ್ಣವಾಗಿ ಸುಟ್ಟು ಕರಕಲಾದ ಆ ಬಸ್ಸನ್ನು ಈಗ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇರಿಸಲಾಗಿದೆ. ಯಾವುದೇ ಸಿಟ್ಟು, ರೋಷ, ಹೋರಾಟ, ಆಕ್ರೋಶ, ಇರ್ಲಿ ಅದನ್ನು ಸಾರ್ವಜನಿಕ ಸ್ವತ್ತಾದ ಬಸ್ಸಿನ ಮೇಲೆ ತೀರಿಸೋದು ಸರಿಯಲ್ಲ ಅನ್ನೋದನ್ನು ಜನರಿಗೆ ತಿಳಿಸೋಕೆ ಈ ಬಸ್ ಇಲ್ಲಿದೆ.
sangayya
Share Video
ಬಂದ್, ಪ್ರತಿಭಟನೆ ಏನೇ ಇರಲಿ ಹೋರಾಟಗಾರರ ಕಣ್ಣಿಗೆ ಮೊದ್ಲು ಬೀಳೋದು ಸರ್ಕಾರಿ ಆಸ್ತಿ ಪಾಸ್ತಿ. ಅದರಲ್ಲೂ ಸರ್ಕಾರಿ ಬಸ್ಸುಗಳು. ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನವನ್ನು ವಿರೋಧಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಕೆಎಸ್ಆರ್ಟಿಸಿ ಬಸ್ ಒಂದಕ್ಕೆ ಬೆಂಕಿ ಹಚ್ಚಿಬಿಟ್ಟರು. ಸಂಪೂರ್ಣವಾಗಿ ಸುಟ್ಟು ಕರಕಲಾದ ಆ ಬಸ್ಸನ್ನು ಈಗ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇರಿಸಲಾಗಿದೆ. ಯಾವುದೇ ಸಿಟ್ಟು, ರೋಷ, ಹೋರಾಟ, ಆಕ್ರೋಶ, ಇರ್ಲಿ ಅದನ್ನು ಸಾರ್ವಜನಿಕ ಸ್ವತ್ತಾದ ಬಸ್ಸಿನ ಮೇಲೆ ತೀರಿಸೋದು ಸರಿಯಲ್ಲ ಅನ್ನೋದನ್ನು ಜನರಿಗೆ ತಿಳಿಸೋಕೆ ಈ ಬಸ್ ಇಲ್ಲಿದೆ.
Featured videos
up next
DK Shivakumar ED Case: ಜುಲೈ 30ಕ್ಕೆ ವಿಚಾರಣೆ ಮುಂದೂಡಿಕೆ; ಇಂದು ನ್ಯಾಯಾಲಯದಲ್ಲಿ ಏನಾಯ್ತು?
ಅಯೋಧ್ಯ ರಥಯಾತ್ರೆ ನಡೆಯೋವರೆಗೂ ದೇಶದೊಳಗೆ ಉಗ್ರಗಾಮಿಗಳು ಇರಲಿಲ್ಲ; ಮೊಯ್ಲಿ ವಿವಾದಾತ್ಮಕ ಹೇಳಿಕೆ
JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?
ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ