ಹಾಸನ: ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಬಿದ್ದ 4ವರ್ಷದ ಗಂಡು ಚಿರತೆ.ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಸಂಕೊಡನಹಳ್ಳಿ ಗ್ರಾಮದಲ್ಲಿ ಘಟನೆ.ಕುರಿ ಮೇಕೆ ದನಕರುಗಳನ್ನ ತಿಂದು ಗ್ರಾಮಸ್ಥರ ನಿದ್ದೆ ಕೆಡಿಸಿದ ಚಿರತೆ.ಗ್ರಾಮಸ್ಥರ ದೂರಿನ ಹಿನ್ನಲೆ ವಾರದ ಹಿಂದೆ ಬೋನು ಇಡಲಾಗಿತ್ತು.ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಸಂಕೊಡನಹಳ್ಳಿ ಗ್ರಾಮಸ್ಥರು.
Shyam.Bapat
Share Video
ಹಾಸನ: ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಬಿದ್ದ 4ವರ್ಷದ ಗಂಡು ಚಿರತೆ.ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಸಂಕೊಡನಹಳ್ಳಿ ಗ್ರಾಮದಲ್ಲಿ ಘಟನೆ.ಕುರಿ ಮೇಕೆ ದನಕರುಗಳನ್ನ ತಿಂದು ಗ್ರಾಮಸ್ಥರ ನಿದ್ದೆ ಕೆಡಿಸಿದ ಚಿರತೆ.ಗ್ರಾಮಸ್ಥರ ದೂರಿನ ಹಿನ್ನಲೆ ವಾರದ ಹಿಂದೆ ಬೋನು ಇಡಲಾಗಿತ್ತು.ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಸಂಕೊಡನಹಳ್ಳಿ ಗ್ರಾಮಸ್ಥರು.
Featured videos
up next
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!