ರೇವಣ್ಣನವರ ನಿಂಬೆಹಣ್ಣು, ಬರಿ ಕಾಲು ಪೂಜೆ ಫಲಿಸಲಿಲ್ಲ. ದೇವೇಗೌಡರ ಕುಟುಂಬಕ್ಕೆ 9ರ ಕಂಟಕವಿದೆ ಎಂದು ಮೊದಲೇ ಹೇಳಿದ್ದೆ. ಹಾಗೇ 2019 ಅವರಿಗೆ ಆಗಿಬರಲಿಲ್ಲ. ಮಂಗಳವಾರಕ್ಕೆ ಸದನ ಮುಂದೂಡಿದ್ರೆ ಒಳ್ಳೆದಾಗುತ್ತೆ ಎಂದು ಮುಂದೂಡಿದ್ರು. ಆದರೆ, ರೇವಣ್ಣನ ನಿಂಬೆಹಣ್ಣಿಗೆ ತಕ್ಕ ಉತ್ತರ ದೊರಕಿದೆ ಎಂದು ಮಾಜಿ ಸಚಿವ ಎ. ಮಂಜು ಮೈಸೂರಿನಲ್ಲಿ ಲೇವಡಿ ಮಾಡಿದ್ದಾರೆ.
sangayya
Share Video
ರೇವಣ್ಣನವರ ನಿಂಬೆಹಣ್ಣು, ಬರಿ ಕಾಲು ಪೂಜೆ ಫಲಿಸಲಿಲ್ಲ. ದೇವೇಗೌಡರ ಕುಟುಂಬಕ್ಕೆ 9ರ ಕಂಟಕವಿದೆ ಎಂದು ಮೊದಲೇ ಹೇಳಿದ್ದೆ. ಹಾಗೇ 2019 ಅವರಿಗೆ ಆಗಿಬರಲಿಲ್ಲ. ಮಂಗಳವಾರಕ್ಕೆ ಸದನ ಮುಂದೂಡಿದ್ರೆ ಒಳ್ಳೆದಾಗುತ್ತೆ ಎಂದು ಮುಂದೂಡಿದ್ರು. ಆದರೆ, ರೇವಣ್ಣನ ನಿಂಬೆಹಣ್ಣಿಗೆ ತಕ್ಕ ಉತ್ತರ ದೊರಕಿದೆ ಎಂದು ಮಾಜಿ ಸಚಿವ ಎ. ಮಂಜು ಮೈಸೂರಿನಲ್ಲಿ ಲೇವಡಿ ಮಾಡಿದ್ದಾರೆ.
Featured videos
up next
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!
HDKಗೆ ನಂದಿನಿಯನ್ನು ರಕ್ಷಿಸಿ KMF ಕಾಪಾಡಿ ಎನ್ನುವ ವಿಶೇಷ ಹಾರ ಹಾಕಿದ ಅಭಿಮಾನಿಗಳು
ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!
ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಕಾರನ್ನು ಸರ್ಕಾರಕ್ಕೆ ಹಿಂದುರಿಗಿಸಿದ ಕ್ರೀಡಾ ಸಚಿವ!
ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿರುವ ಗಾಲಿ ಜನಾರ್ದನ ರೆಡ್ಡಿ!
ಕೋಲಾರದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ!
ಚುನಾವಣೆ ಘೋಷಣೆ ಬೆನ್ನಲ್ಲೇ ಆಪರೇಷನ್ ಸದ್ದು! ಬಿಜೆಪಿಯವರೇ ಕಾಲ್ ಮಾಡ್ತಿದ್ದಾರೆ ಅಂತ ಡಿಕೆಶಿ ತಿರುಗೇಟು
ಬೆಂಗಳೂರಿನಲ್ಲಿ 2,217 ಸೂಕ್ಷ್ಮ ಮತಗಟ್ಟೆ, ಕೇಂದ್ರ ಪ್ಯಾರಾ ಮಿಲಿಟರಿ ನಿಯೋಜನೆ; BBMP ಕಮಿಷನರ್ ಮಾಹಿತಿ
ರಾಜ್ಯಕ್ಕೆ ಗುಜರಾತ್ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್