ಕಾಂಗ್ರೆಸ್ನವರು ನಮ್ಮನ್ನು ಮುಗಿಸುತ್ತೇವೆ ಅಂತೇಳಿ ತಮ್ಮ ತಲೆಮೇಲೆ ಕಲ್ಲು ಎಳ್ಕೊಂಡರು; ಹೆಚ್ಡಿಕೆ
ಬೆಂಗಳೂರು (ನ. 14): ನಾನು ನಾಳೆಯಿಂದ ಚುನಾವಣಾ ಅಖಾಡಕ್ಕೆ ಇಳಿಯುತ್ತೇನೆ. ನಾನು ರಾಜಕೀಯಕ್ಕೆ ಸುಮ್ಮನೆ ಬಂದವನಲ್ಲ. ಆರಂಭದಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಯಾವ ಪಕ್ಷದವರು ಏನು ಮಾಡಿದ್ದಾರೆ ಎಂದು ಚರ್ಚೆ ಮಾಡೋಣ. ನಮ್ಮದು ಸಣ್ಣ ಪಕ್ಷ ಇರಬಹುದು. ಆದರೆ, ನಮ್ಮ ಪಕ್ಷವನ್ನು ಬುಡಸಮೇತ ಕೀಳೋದಕ್ಕೆ ಯಾರಿಂದಲೂ ಆಗೋದಿಲ್ಲ. ಅದರ ಮೂಲ ಎಲ್ಲಿದೆ ಅಂತ ಅವರಿಗೆ ಗೊತ್ತಿದೆ. ಆ ಕಾರಣದಿಂದಲೇ ಅಂತಹ ಪ್ರಯತ್ನ ಮಾಡುವುದು ಅಷ್ಟು ಸುಲಭವಲ್ಲ ಎಂದು ಅವರಿಗೆ ಅರ್ಥವಾಗಿದೆ ಎಂದು ಎಚ್ಡಿಕೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
Featured videos
-
ಉಪಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಕೊಡಬೇಕಿತ್ತು: ಜಿಡಿ ದೇವೇಗೌಡ
-
ಆರತಿಗೊಂದು, ಕೀರುತಿಗೊಂದು ಎಂದು ಮಕ್ಕಳನ್ನ ಹಡೆದರೆ ಹಿಂದೂಗಳ ಪ್ರಮಾಣ ಕುಸಿಯುತ್ತದೆ: ಸಿದ್ದಲಿಂಗ ಸ್ವಾಮೀಜಿ
-
ನಮ್ಮ ಟೀಚರ್ ರಾಕ್ಷಸಿಯಲ್ಲ, ವರ್ಗಾವಣೆ ಮಾಡಬೇಡಿ: ಚಿಕ್ಕೋಡಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
-
ನೀವು ನನಗೆ ಶಿಕ್ಷೆ ಕೊಟ್ರೆ ನಾನು ಸಾಯ್ತೀನಿ; ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೆ ಅವಾಜ್ ಹಾಕಿದ ಶಿಕ್ಷಕ
-
ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದು ಒಳ್ಳೆಯ ಬೆಳವಣಿಗೆ; ಎಂಬಿ ಪಾಟೀಲ್
-
ಮೀನುಗಾರರ ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಗೊರಕೆ ಸದ್ದು
-
ಮೆಣಸು ಬೆಳೆದ ರೈತನ ಬದುಕು ಖಾರ!
-
ಸಿದ್ದರಾಮಯ್ಯ ಹೊರತುಪಡಿಸಿ ಇನ್ನೆಲ್ಲರು ಭ್ರಷ್ಟ ರಾಜಕಾರಣಿಗಳೇ; ವಾಟಳ್ ನಾಗರಾಜ್
-
ಮನೆಯಲ್ಲಿ ಯಾರೂ ಇಲ್ಲ ಅಂತ ನುಗ್ಗಿ, ಮಹಿಳೆ ಕೈಗೆ ಸಿಕ್ಕಿಬಿದ್ದ ಕಳ್ಳ
-
ಬೆಳಗಾವಿಯಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ; ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ