ದೊಡ್ಡಗೌಡರ ಸೂಚನೆಯನ್ನು ಮನೆಯಲ್ಲಿ ಪಾಲಿಸಲಿ, ವಿಧಾನಸಭೆಯಲ್ಲಿ ಅಲ್ಲ; ಸಿಟಿ ರವಿ ಕಿಡಿ
ಸರ್ಕಾರ ಉಳಿಸಲು ಯಾವೆಲ್ಲಾ ಹೊಸ ಯೋಜನೆ ಹಾಕುತ್ತಿದ್ದಾರೆ ಎಂಬುದಕ್ಕೆ ನಿನ್ನೆಯ ಸದನ ಸಾಕ್ಷಿಯಾಗಿದೆ. ವಿಶ್ವಾಸಮತ ಯಾಚನೆಗೆ ತಡೆ ಒಡ್ಡುವ ಷಡ್ಯಂತ್ರ, ಸಂವಿಧಾನ ಕಾಪಾಡುತ್ತೇನೆ ಎನ್ನುವ ಸ್ಪೀಕರ್ ಸಂಚನ್ನೇ ಮಾಡಿದ್ದಾರೆ. ಬಹುಮತ ಕಳೆದುಕೊಂಡರೂ ಬಿಜೆಪಿಯ ಆರೇಳು ಶಾಸಕರು ಕ್ರಾಸ್ ಓಟಿಂಗ್ ಮಾಡುತ್ತಾರೆ ಎನ್ನುತ್ತಿದೆ ಮೈತ್ರಿ. ಹಾಗಾದರೆ ವಿಶ್ವಾಸಮತ ಯಾಚನೆ ಮಾಡಲಿ. ರಾಜ್ಯದ ಆಡಳಿತ ಅರಾಜಕತೆಗೆ ಹೋಗುತ್ತಿದೆ. ದೊಡ್ಡಗೌಡರ ಸೂಚನೆಯನ್ನು ಮನೆಯಲ್ಲಿ ಪಾಲಿಸಲಿ.. ವಿಧಾನಸಭೆಯಲ್ಲಿ ರಾಜ್ಯಪಾಲರ ಸೂಚನೆ ಪಾಲಿಸಬೇಕು. ನಂಬರ್ ಗೇಮ್ ನಿಂದ ಮುಖ್ಯಮಂತ್ರಿ ಆದ ಸಿಎಂ ಈಗ ಅದೇ ನಂಬರ್ ಗೇಮ್ ಈಗ ಅವರ ಅಧಿಕಾರ ಕಿತ್ತುಕೊಳ್ಳುತ್ತಿದೆ ಎಂದು ಮೈತ್ರಿ ಸರ್ಕಾರದ ಮೇಲೆ ಬಿಜೆಪಿ ನಾಯಕ ಸಿ ಟಿ ರವಿ ಕಿಡಿಕಾರಿದರು.
Featured videos
-
ಉಪಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಕೊಡಬೇಕಿತ್ತು: ಜಿಡಿ ದೇವೇಗೌಡ
-
ಆರತಿಗೊಂದು, ಕೀರುತಿಗೊಂದು ಎಂದು ಮಕ್ಕಳನ್ನ ಹಡೆದರೆ ಹಿಂದೂಗಳ ಪ್ರಮಾಣ ಕುಸಿಯುತ್ತದೆ: ಸಿದ್ದಲಿಂಗ ಸ್ವಾಮೀಜಿ
-
ನಮ್ಮ ಟೀಚರ್ ರಾಕ್ಷಸಿಯಲ್ಲ, ವರ್ಗಾವಣೆ ಮಾಡಬೇಡಿ: ಚಿಕ್ಕೋಡಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
-
ನೀವು ನನಗೆ ಶಿಕ್ಷೆ ಕೊಟ್ರೆ ನಾನು ಸಾಯ್ತೀನಿ; ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೆ ಅವಾಜ್ ಹಾಕಿದ ಶಿಕ್ಷಕ
-
ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದು ಒಳ್ಳೆಯ ಬೆಳವಣಿಗೆ; ಎಂಬಿ ಪಾಟೀಲ್
-
ಮೀನುಗಾರರ ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಗೊರಕೆ ಸದ್ದು
-
ಮೆಣಸು ಬೆಳೆದ ರೈತನ ಬದುಕು ಖಾರ!
-
ಸಿದ್ದರಾಮಯ್ಯ ಹೊರತುಪಡಿಸಿ ಇನ್ನೆಲ್ಲರು ಭ್ರಷ್ಟ ರಾಜಕಾರಣಿಗಳೇ; ವಾಟಳ್ ನಾಗರಾಜ್
-
ಮನೆಯಲ್ಲಿ ಯಾರೂ ಇಲ್ಲ ಅಂತ ನುಗ್ಗಿ, ಮಹಿಳೆ ಕೈಗೆ ಸಿಕ್ಕಿಬಿದ್ದ ಕಳ್ಳ
-
ಬೆಳಗಾವಿಯಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ; ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ