Home »
state »

folk-song-with-respect-to-news18-kannadas-devarige-bharataratna-campaign-is-viral-now

ಶ್ರೀಗಳಿಗೆ ಭಾರತ ರತ್ನ ನೀಡಿ; ನ್ಯೂಸ್18 ಅಭಿಯಾನಕ್ಕೆ ಗೌರವ ಸಲ್ಲಿಸಿದ ಜಾನಪದ ಹಾಡು ಫುಲ್​ ವೈರಲ್​

ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ. ಶಿವಕುಮಾರ್ ಸ್ವಾಮೀಜಿ ಸಮಾಜಕ್ಕೆ ನೀಡಿದ ಸೇವೆ ಪರಿಗಣಿಸಿ ಭಾರತ ಸರ್ಕಾರ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಪುರಸ್ಕಾರ ನೀಡುವಂತೆ ನ್ಯೂಸ್ ೧೮ ಕನ್ನಡದ ಅಭಿಯಾನಕ್ಕೆ ಗೌರಸುವಂತೆ ಜಾನಪದ ಹಾಡಿನ ಮೂಲಕ ಮನವಿ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇತ್ತೀಚಿನದುLIVE TV