ಹೋಮ್ » ವಿಡಿಯೋ » ರಾಜ್ಯ

ಬೆಳ್ಳಂ ಬೆಳಿಗ್ಗೆ ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ

ರಾಜ್ಯ11:44 AM February 09, 2019

ವಿಜಯಪುರ- ರಿಪೇರಿಗೆ ಎಂದು ತಂದು ನಿಲ್ಲಿಸಿದ್ದ ಕಾರಿಗೆ ಬೆಂಕಿ.ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದ ಘಟನೆ.ರಸ್ತೆ ಪಕ್ಕದಲ್ಲಿಯೇ ಹೊತ್ತಿ ಹುರಿದ ಕಾರಗಳು.ಭಯದಿಂದ ನೋಡುತ್ತಿರುವ ಜನತೆ. ಸಿಂದಗಿ ಪೊಲೀಸರ ಭೇಟಿ, ಪರಿಶೀಲನೆ.ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.

Shyam.Bapat

ವಿಜಯಪುರ- ರಿಪೇರಿಗೆ ಎಂದು ತಂದು ನಿಲ್ಲಿಸಿದ್ದ ಕಾರಿಗೆ ಬೆಂಕಿ.ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದ ಘಟನೆ.ರಸ್ತೆ ಪಕ್ಕದಲ್ಲಿಯೇ ಹೊತ್ತಿ ಹುರಿದ ಕಾರಗಳು.ಭಯದಿಂದ ನೋಡುತ್ತಿರುವ ಜನತೆ. ಸಿಂದಗಿ ಪೊಲೀಸರ ಭೇಟಿ, ಪರಿಶೀಲನೆ.ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.

ಇತ್ತೀಚಿನದು

Top Stories

//