ಹೋಮ್ » ವಿಡಿಯೋ » ರಾಜ್ಯ

ಪೂಜೆ ವಿಚಾರ ಮಾರಾಮಾರಿ-ಪೊಲೀಸರಿಂದ ಲಾಠಿಚಾರ್ಜ್​

ರಾಜ್ಯ13:57 PM February 27, 2019

ನಂಜನಗೂಡು ತಾ ಗಟ್ಟವಾಡಿ ಗ್ರಾಮದಲ್ಲಿ ಮಾರಮ್ಮ ಹಬ್ಬದ ಪೂಜೆ ವಿಚಾರವಾಗಿ ಗಲಾಟೆ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇತ್ತೀಚೆಗಷ್ಟೇ ನವೀಕರಣಗೊಂಡ ದೇವಸ್ಥಾನದ ಒಳಗೆ ತೆಂಗಿನಕಾಯಿ ಹೊಡೆಯಲು ವಿರೋಧ ವ್ಯಕ್ತಪಡಿಸಿದ ಯುವಕರ ತಲೆ ಮೇಲೆ ತೆಂಗಿನಕಾಯಿ ಹೊಡೆದು ಜಗಳ ಆರಂಭವಾಗಿದೆ. ಈ ಗಲಾಟೆ ತಾರಕ್ಕಕ್ಕೇರಿದ ಪರಿಣಾಮ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

sangayya

ನಂಜನಗೂಡು ತಾ ಗಟ್ಟವಾಡಿ ಗ್ರಾಮದಲ್ಲಿ ಮಾರಮ್ಮ ಹಬ್ಬದ ಪೂಜೆ ವಿಚಾರವಾಗಿ ಗಲಾಟೆ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇತ್ತೀಚೆಗಷ್ಟೇ ನವೀಕರಣಗೊಂಡ ದೇವಸ್ಥಾನದ ಒಳಗೆ ತೆಂಗಿನಕಾಯಿ ಹೊಡೆಯಲು ವಿರೋಧ ವ್ಯಕ್ತಪಡಿಸಿದ ಯುವಕರ ತಲೆ ಮೇಲೆ ತೆಂಗಿನಕಾಯಿ ಹೊಡೆದು ಜಗಳ ಆರಂಭವಾಗಿದೆ. ಈ ಗಲಾಟೆ ತಾರಕ್ಕಕ್ಕೇರಿದ ಪರಿಣಾಮ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ಇತ್ತೀಚಿನದು

Top Stories

//