ಮಂಡ್ಯ: ಸಾಲಭಾಧೆ ತಾಳಲಾರದೆ ಸೆಲ್ಫಿ ವಿಡಿಯೋ ಮಾಡಿ ರೈತ ಆತ್ಮಹತ್ಯೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಆಘಲಯ ಗ್ರಾಮದಲ್ಲಿ ಘಟನೆ. ವಿಷ ಸೇವಿಸಿ ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋದಲ್ಲಿ ಸಿ.ಎಂ.ಗೆ ತನ್ನ ಸಾವಿಗೆ ಬರುವಂತೆ ಆಹ್ವಾನಿಸಿದ್ದ ರೈತ. ಸಿ.ಎಂ.ಕುಮಾರಸ್ವಾಮಿಯ ಅಪ್ಪಟ ಅಭಿಮಾನಿಯಾಗಿದ್ದ ಮೃತ ರೈತ ಸುರೇಶ್(೪೬). ಸೆಲ್ಪಿ ವಿಡಿಯೋದಲ್ಲಿ ಸಂತೇ ಬಾಚಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸುವಂತೆ ಸಿ.ಎಂ. ಗೆ ರೈತನ ಮನವಿ.
Shyam.Bapat
Share Video
ಮಂಡ್ಯ: ಸಾಲಭಾಧೆ ತಾಳಲಾರದೆ ಸೆಲ್ಫಿ ವಿಡಿಯೋ ಮಾಡಿ ರೈತ ಆತ್ಮಹತ್ಯೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಆಘಲಯ ಗ್ರಾಮದಲ್ಲಿ ಘಟನೆ. ವಿಷ ಸೇವಿಸಿ ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋದಲ್ಲಿ ಸಿ.ಎಂ.ಗೆ ತನ್ನ ಸಾವಿಗೆ ಬರುವಂತೆ ಆಹ್ವಾನಿಸಿದ್ದ ರೈತ. ಸಿ.ಎಂ.ಕುಮಾರಸ್ವಾಮಿಯ ಅಪ್ಪಟ ಅಭಿಮಾನಿಯಾಗಿದ್ದ ಮೃತ ರೈತ ಸುರೇಶ್(೪೬). ಸೆಲ್ಪಿ ವಿಡಿಯೋದಲ್ಲಿ ಸಂತೇ ಬಾಚಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸುವಂತೆ ಸಿ.ಎಂ. ಗೆ ರೈತನ ಮನವಿ.
Featured videos
up next
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!
HDKಗೆ ನಂದಿನಿಯನ್ನು ರಕ್ಷಿಸಿ KMF ಕಾಪಾಡಿ ಎನ್ನುವ ವಿಶೇಷ ಹಾರ ಹಾಕಿದ ಅಭಿಮಾನಿಗಳು
ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!
ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಕಾರನ್ನು ಸರ್ಕಾರಕ್ಕೆ ಹಿಂದುರಿಗಿಸಿದ ಕ್ರೀಡಾ ಸಚಿವ!
ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿರುವ ಗಾಲಿ ಜನಾರ್ದನ ರೆಡ್ಡಿ!
ಕೋಲಾರದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ!
ಚುನಾವಣೆ ಘೋಷಣೆ ಬೆನ್ನಲ್ಲೇ ಆಪರೇಷನ್ ಸದ್ದು! ಬಿಜೆಪಿಯವರೇ ಕಾಲ್ ಮಾಡ್ತಿದ್ದಾರೆ ಅಂತ ಡಿಕೆಶಿ ತಿರುಗೇಟು
ಬೆಂಗಳೂರಿನಲ್ಲಿ 2,217 ಸೂಕ್ಷ್ಮ ಮತಗಟ್ಟೆ, ಕೇಂದ್ರ ಪ್ಯಾರಾ ಮಿಲಿಟರಿ ನಿಯೋಜನೆ; BBMP ಕಮಿಷನರ್ ಮಾಹಿತಿ
ರಾಜ್ಯಕ್ಕೆ ಗುಜರಾತ್ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್