ಹೋಮ್ » ವಿಡಿಯೋ » ರಾಜ್ಯ

ನೀವು ಖಡ್ಗ ಹಿಡಿದು ಬಂದರೆ ನಾವೇನು ಬಳೆತೊಟ್ಟು ಕೂತಿಲ್ಲ; ಸೋಮಶೇಖರ್​ ರೆಡ್ಡಿಗೆ ಜಮೀರ್​ ತಿರುಗೇಟು

ರಾಜ್ಯ15:34 PM January 06, 2020

ಬೆಂಗಳೂರು (ಜ.06): ನಾವು ಉಫ್​ ಅಂತ ಊದಿದ್ರೆ ನೀವೆಲ್ಲಾ ಹಾರಿ ಹೋಗ್ತೀವಿ ಎಂದಿದ್ದರಲ್ಲ. ಈಗ ನಿಮ್ಮ ಊರಿಗೆ ಬರುತ್ತೇವೆ. ಮೊದಲು ನನ್ನ ಉಫ್​ ಅಂತ ಊದಿ ಏನಾಗುತ್ತದೆ ನೋಡುತ್ತೇನೆ ಎಂದು ಕಾಂಗ್ರೆಸ್​ ನಾಯಕ ಜಮೀರ್​ ಅಹಮ್ಮದ್​, ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ ಅವರಿಗೆ ಸವಾಲ್​ ಹಾಕಿದ್ದಾರೆ.

webtech_news18

ಬೆಂಗಳೂರು (ಜ.06): ನಾವು ಉಫ್​ ಅಂತ ಊದಿದ್ರೆ ನೀವೆಲ್ಲಾ ಹಾರಿ ಹೋಗ್ತೀವಿ ಎಂದಿದ್ದರಲ್ಲ. ಈಗ ನಿಮ್ಮ ಊರಿಗೆ ಬರುತ್ತೇವೆ. ಮೊದಲು ನನ್ನ ಉಫ್​ ಅಂತ ಊದಿ ಏನಾಗುತ್ತದೆ ನೋಡುತ್ತೇನೆ ಎಂದು ಕಾಂಗ್ರೆಸ್​ ನಾಯಕ ಜಮೀರ್​ ಅಹಮ್ಮದ್​, ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ ಅವರಿಗೆ ಸವಾಲ್​ ಹಾಕಿದ್ದಾರೆ.

ಇತ್ತೀಚಿನದು

Top Stories

//