Karnataka Budget 2020: ಮೋದಿ ಸರ್ಕಾರ ರಾಜ್ಯಕ್ಕೆ 25 ಸಾವಿರ ಕೋಟಿಯಷ್ಟು ಅನ್ಯಾಯ ಮಾಡಿದೆ: ಈಶ್ವರ್ ಖಂಡ್ರೆ

  • 17:49 PM March 05, 2020
  • state
Share This :

Karnataka Budget 2020: ಮೋದಿ ಸರ್ಕಾರ ರಾಜ್ಯಕ್ಕೆ 25 ಸಾವಿರ ಕೋಟಿಯಷ್ಟು ಅನ್ಯಾಯ ಮಾಡಿದೆ: ಈಶ್ವರ್ ಖಂಡ್ರೆ

Karnataka Budget 2020 News Updates: ಬೆಂಗಳೂರು(ಮಾ. 05): ಯಡಿಯೂರಪ್ಪ ಇವತ್ತು ಮಂಡಿಸಿದ ಆಯವ್ಯಯ ಪತ್ರ ಅತ್ಯಂತ ನಿರಾಶಾದಾಯಕ ಎಂದು ಈಶ್ವರ್ ಖಂಡ್ರೆ ಬಣ್ಣಿಸಿದರು. ರೈತರಿಂದಲೇ ಎಲ್ಲ ಎಂದು ಹೇಳಿದ್ದ ಸರ್ಕಾರ ಈಗ ರೈತರ ಕಣ್ಣಿಗೇ ಮಣ್ಣೆರಚಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂದು ಹೇಳಿದ್ದ ಯಡಿಯೂರಪ್ಪ ಈ ನಿಟ್ಟಿನಲ್ಲಿ ಪೂರಕವಾಗಿ ಯಾವ ಕಾರ್ಯಕ್ರಮವನ್ನೂ ನೀಡಿ

ಮತ್ತಷ್ಟು ಓದು