Karnataka Budget 2020 News Updates: ಬೆಂಗಳೂರು(ಮಾ. 05): ಯಡಿಯೂರಪ್ಪ ಇವತ್ತು ಮಂಡಿಸಿದ ಆಯವ್ಯಯ ಪತ್ರ ಅತ್ಯಂತ ನಿರಾಶಾದಾಯಕ ಎಂದು ಈಶ್ವರ್ ಖಂಡ್ರೆ ಬಣ್ಣಿಸಿದರು. ರೈತರಿಂದಲೇ ಎಲ್ಲ ಎಂದು ಹೇಳಿದ್ದ ಸರ್ಕಾರ ಈಗ ರೈತರ ಕಣ್ಣಿಗೇ ಮಣ್ಣೆರಚಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂದು ಹೇಳಿದ್ದ ಯಡಿಯೂರಪ್ಪ ಈ ನಿಟ್ಟಿನಲ್ಲಿ ಪೂರಕವಾಗಿ ಯಾವ ಕಾರ್ಯಕ್ರಮವನ್ನೂ ನೀಡಿಲ್ಲ ಎಂದು ಈಶ್ವರ್ ಖಂಡ್ರೆ ಬೇಸರ ವ್ಯಕ್ತಪಡಿಸಿದರು.
webtech_news18
Share Video
Karnataka Budget 2020 News Updates: ಬೆಂಗಳೂರು(ಮಾ. 05): ಯಡಿಯೂರಪ್ಪ ಇವತ್ತು ಮಂಡಿಸಿದ ಆಯವ್ಯಯ ಪತ್ರ ಅತ್ಯಂತ ನಿರಾಶಾದಾಯಕ ಎಂದು ಈಶ್ವರ್ ಖಂಡ್ರೆ ಬಣ್ಣಿಸಿದರು. ರೈತರಿಂದಲೇ ಎಲ್ಲ ಎಂದು ಹೇಳಿದ್ದ ಸರ್ಕಾರ ಈಗ ರೈತರ ಕಣ್ಣಿಗೇ ಮಣ್ಣೆರಚಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂದು ಹೇಳಿದ್ದ ಯಡಿಯೂರಪ್ಪ ಈ ನಿಟ್ಟಿನಲ್ಲಿ ಪೂರಕವಾಗಿ ಯಾವ ಕಾರ್ಯಕ್ರಮವನ್ನೂ ನೀಡಿಲ್ಲ ಎಂದು ಈಶ್ವರ್ ಖಂಡ್ರೆ ಬೇಸರ ವ್ಯಕ್ತಪಡಿಸಿದರು.
Featured videos
up next
Chikkamagaluru: ಮೂರು ವರ್ಷ ಕಳೆದ್ರೂ ಸಿಗದ ಪರಿಹಾರ; ಸರ್ಕಾರದ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ
Karnataka Weather Report: ಮುಂದುವರಿಯಲಿದೆ ಮಳೆ; 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Dakshina Kannada: ಸಂಪರ್ಕವಿಲ್ಲದ ಕುಗ್ರಾಮಕ್ಕೆ ಒಂದೇ ದಿನದಲ್ಲಿ ಸೇತುವೆ ನಿರ್ಮಿಸಿದ ಸೇವಾ ಭಾರತಿ ಸಮಿತಿ