ಹೋಮ್ » ವಿಡಿಯೋ » ರಾಜ್ಯ

ಆಯುಧಪೂಜೆ ಹಿನ್ನೆಲೆ ಬೆಳಗ್ಗೆಯಿಂದಲೇ ಕೆಆರ್​ ಮಾರ್ಕೆಟ್​ನಲ್ಲಿ ಜನಸಾಗರ

ರಾಜ್ಯ08:20 AM October 07, 2019

ಇಂದು ಎಲ್ಲೆಡೆ ಆಯುಧಪೂಜೆಯ ಸಂಭ್ರಮ ಮನೆಮಾಡಿದೆ. ನಾಳೆ ವಿಜಯದಶಮಿ ಕೂಡ ಇದೆ. ಹೀಗಾಗಿ ಜನರು ಹಬ್ಬದ ಆಚರಣೆಯಲ್ಲಿ ನಿರತರಾಗಿದ್ದಾರೆ. ಆಯುಧಪೂಜೆ ಹಿನ್ನೆಲೆ, ಇಂದು ನಗರದ ಕೆ.ಆರ್.ಮಾರ್ಕೆಟ್​ನಲ್ಲಿ ಹೂವು, ಹಣ್ಣು, ಬಾಳೆದಿಂಡು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಜನಜಂಗುಳಿ ಹೆಚ್ಚಾದ ಹಿನ್ನೆಲೆ, ಮಾರ್ಕೆಟ್​ ಫ್ಲೈ ಓವರ್​ ಮೇಲೆ ಟ್ರಾಫಿಕ್​ ಜಾಮ್​ ಉಂಟಾಗಿದೆ. ವಾಹನಗಳು ಸಾಲುಗಟ್ಟಿ ನಿಂತಿವೆ.

sangayya

ಇಂದು ಎಲ್ಲೆಡೆ ಆಯುಧಪೂಜೆಯ ಸಂಭ್ರಮ ಮನೆಮಾಡಿದೆ. ನಾಳೆ ವಿಜಯದಶಮಿ ಕೂಡ ಇದೆ. ಹೀಗಾಗಿ ಜನರು ಹಬ್ಬದ ಆಚರಣೆಯಲ್ಲಿ ನಿರತರಾಗಿದ್ದಾರೆ. ಆಯುಧಪೂಜೆ ಹಿನ್ನೆಲೆ, ಇಂದು ನಗರದ ಕೆ.ಆರ್.ಮಾರ್ಕೆಟ್​ನಲ್ಲಿ ಹೂವು, ಹಣ್ಣು, ಬಾಳೆದಿಂಡು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಜನಜಂಗುಳಿ ಹೆಚ್ಚಾದ ಹಿನ್ನೆಲೆ, ಮಾರ್ಕೆಟ್​ ಫ್ಲೈ ಓವರ್​ ಮೇಲೆ ಟ್ರಾಫಿಕ್​ ಜಾಮ್​ ಉಂಟಾಗಿದೆ. ವಾಹನಗಳು ಸಾಲುಗಟ್ಟಿ ನಿಂತಿವೆ.

ಇತ್ತೀಚಿನದು

Top Stories

//