ಕಲ್ಕತ್ತಾದಲ್ಲಿ ನಡೆದ ವೈದ್ಯರ ಮೇಲೆ ಹಲ್ಲೆ ವಿರೋದಿಸಿ ರಾಜ್ಯಾದ್ಯಂತ ಖಾಸಗಿ ವೈದೈರ ಪ್ರತಿಭಟನೆ. ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರಕ್ಕೆ ಕರ್ನಾಟಕದ ವೈದ್ಯರೂ ಬೆಂಬಲ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಯಾವ ವೈದ್ಯರೂ ರಜೆ ತೆಗೆದುಕೊಳ್ಳದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದೆ. ರಾಜ್ಯದ ಖಾಸಗಿ ಆಸ್ಪತ್ರೆಗಳು 24 ಗಂಟೆಗಳ ಕಾಲ ಓಪಿಡಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ವೈದ್ಯರಿರುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.
Shyam.Bapat
Share Video
ಕಲ್ಕತ್ತಾದಲ್ಲಿ ನಡೆದ ವೈದ್ಯರ ಮೇಲೆ ಹಲ್ಲೆ ವಿರೋದಿಸಿ ರಾಜ್ಯಾದ್ಯಂತ ಖಾಸಗಿ ವೈದೈರ ಪ್ರತಿಭಟನೆ. ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರಕ್ಕೆ ಕರ್ನಾಟಕದ ವೈದ್ಯರೂ ಬೆಂಬಲ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಯಾವ ವೈದ್ಯರೂ ರಜೆ ತೆಗೆದುಕೊಳ್ಳದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದೆ. ರಾಜ್ಯದ ಖಾಸಗಿ ಆಸ್ಪತ್ರೆಗಳು 24 ಗಂಟೆಗಳ ಕಾಲ ಓಪಿಡಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ವೈದ್ಯರಿರುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.
Featured videos
up next
ಕೆಲ ಕಿಡಿಗೇಡಿಗಳಿಂದ ರೈತರ ಹೆಸರಿಗೆ ಮಸಿ, ದೆಹಲಿ ಘಟನೆಯ ಬಗ್ಗೆ ತನಿಖೆಯಾಗಲಿ; ಕುರುಬೂರು ಶಾಂತಕುಮಾರ್
ದಕ್ಷಿಣಕನ್ನಡ ಜಿಲ್ಲೆಯಲ್ಲಿ ತುಳು ಲಿಪಿಯ ಟ್ರೆಂಡ್, ಗ್ರಾಮೀಣ ಭಾಗದಲ್ಲೂ ಬೀಸುತ್ತಿದೆ ನಾಮಫಲಕದ ಗಾಳಿ!
SSLC Exam 2021: ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ನಿಗದಿ, ಜೂನ್ 14ರಿಂದ 25ರವರೆಗೆ ನಡೆಯಲಿದೆ ಎಕ್ಸಾಂ
ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಅವ್ಯವಹಾರ; ದಾಖಲೆ ನೀಡಿದ ದಿಂಗಾಲೇಶ್ವರ ಸ್ವಾಮೀಜಿ
ಕೊಡಗಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 25 ವಿದ್ಯಾರ್ಥಿಗಳಿಗೆ ಕೋವಿಡ್
ಹೆಚ್.ವಿಶ್ವನಾಥ್ಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ; ನನಗೆ ಸಚಿವರ ಸಹಾನುಭೂತಿ ಬೇಡ ಎಂದ ಹಳ್ಳಿಹಕ್ಕಿ
ಏರೋ ಇಂಡಿಯಾ 2021 ಯಶಸ್ವಿಗೆ ಭಾಗಶಃ ಬಂದ್ ಆಗಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಈ ಕಾಡಾನೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಅತಿಥಿ; ಪ್ರತೀವರ್ಷ ಹೊರಡುತ್ತೆ ಸವಾರಿ