ಕೋಲಾರ:ಇಡಿಯಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿಚಾರಣೆ ಹಿನ್ನೆಲೆ,ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿಕೆ,ಡಿಕೆ ಶಿವಕುಮಾರ್ ಸಿಎಂ ಸ್ತಾನದ ಸ್ಟೇಟಸ್ ಇರೋ ಪ್ರಭಾವಿ ನಾಯಕ, ರಾಜಕೀಯದಲ್ಲಿ ಬೆಳೆಯುತ್ತಿರುವಾಗ ತುಳಿಯಲು ದ್ವೇಷದಿಂದಲೇ ಬಂಧನ ಎಂಬುದು ಗೊತ್ತಾಗ್ತಿದೆ,ಪಾಪ ಜೈಲಿನಲ್ಲಿ ಇರೋದಿಕ್ಕೆ ಎಂತವರಿಗೂ ದುಃಖ ಇದೆ,ನಾನು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅವರು ಬೇಗನೆ ಹೊರಗೆ ಬರ್ಲಿ ಎಂದು. ಸರ್ಕಾರ ಬದಲಾದ ಮೇಲೆ ಡಿಕೆಶಿಯನ್ನು ಬಂಧಿಸಿರುವುದು ರಾಜಕೀಯ ದ್ವೇಷದಿಂದ,ಒಕ್ಕಲಿಗ ಸಮಾಜದಿಂದ ಮಾಡಿದ ರ್ಯಾಲಿ ಬಗ್ಗೆ ನನ್ನಗೆ ಗೊತ್ತಿರಲಿಲ್ಲ, ನನ್ನನ್ನು ಕರೆದಿದ್ರೆ ಹೋಗುತ್ತಿದೆ,ಕೋಲಾರದ ನಿವಾಸದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿಕೆ,
Shyam.Bapat
Share Video
ಕೋಲಾರ:ಇಡಿಯಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿಚಾರಣೆ ಹಿನ್ನೆಲೆ,ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿಕೆ,ಡಿಕೆ ಶಿವಕುಮಾರ್ ಸಿಎಂ ಸ್ತಾನದ ಸ್ಟೇಟಸ್ ಇರೋ ಪ್ರಭಾವಿ ನಾಯಕ, ರಾಜಕೀಯದಲ್ಲಿ ಬೆಳೆಯುತ್ತಿರುವಾಗ ತುಳಿಯಲು ದ್ವೇಷದಿಂದಲೇ ಬಂಧನ ಎಂಬುದು ಗೊತ್ತಾಗ್ತಿದೆ,ಪಾಪ ಜೈಲಿನಲ್ಲಿ ಇರೋದಿಕ್ಕೆ ಎಂತವರಿಗೂ ದುಃಖ ಇದೆ,ನಾನು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅವರು ಬೇಗನೆ ಹೊರಗೆ ಬರ್ಲಿ ಎಂದು. ಸರ್ಕಾರ ಬದಲಾದ ಮೇಲೆ ಡಿಕೆಶಿಯನ್ನು ಬಂಧಿಸಿರುವುದು ರಾಜಕೀಯ ದ್ವೇಷದಿಂದ,ಒಕ್ಕಲಿಗ ಸಮಾಜದಿಂದ ಮಾಡಿದ ರ್ಯಾಲಿ ಬಗ್ಗೆ ನನ್ನಗೆ ಗೊತ್ತಿರಲಿಲ್ಲ, ನನ್ನನ್ನು ಕರೆದಿದ್ರೆ ಹೋಗುತ್ತಿದೆ,ಕೋಲಾರದ ನಿವಾಸದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿಕೆ,
Featured videos
up next
ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ
'ಕೈ' ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!