ಸಾಮಾಜಿಕ ನ್ಯಾಯದ ಆಧಾರದಲ್ಲಿ ಟಿಕೆಟ್ ಕೇಳಿದ್ವಿ.. ನನಗೆ ಇನ್ನೂ ಸಿ ಫಾರಂ ಸಿಗುವ ಭರವಸೆ ಇದೆ ಅಂತ ಕುಂದಗೋಳದಲ್ಲಿ ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ಹೇಳಿಕೆ ನೀಡಿದ್ದಾರೆ. ನಾವು ಡಿ.ಕೆ ಶಿವಕುಮಾರ್ ಮಾತು ಕೇಳುವ ಪ್ರಶ್ನೆಯೇ ಇಲ್ಲ.. ಡಿಕೆಶಿ ಮೈಸೂರು ಭಾಗದಲ್ಲಿ ಯಜಮಾನಿಕೆ ಮಾಡಲಿ ಅಂತ ಡಿ.ಕೆ ಶಿವಕುಮಾರ್ಗೆ ಶಿವಾನಂದ ಬೆಂತೂರ ಟಾಂಗ್ ನೀಡಿದ್ರು.
sangayya
Share Video
ಸಾಮಾಜಿಕ ನ್ಯಾಯದ ಆಧಾರದಲ್ಲಿ ಟಿಕೆಟ್ ಕೇಳಿದ್ವಿ.. ನನಗೆ ಇನ್ನೂ ಸಿ ಫಾರಂ ಸಿಗುವ ಭರವಸೆ ಇದೆ ಅಂತ ಕುಂದಗೋಳದಲ್ಲಿ ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ಹೇಳಿಕೆ ನೀಡಿದ್ದಾರೆ. ನಾವು ಡಿ.ಕೆ ಶಿವಕುಮಾರ್ ಮಾತು ಕೇಳುವ ಪ್ರಶ್ನೆಯೇ ಇಲ್ಲ.. ಡಿಕೆಶಿ ಮೈಸೂರು ಭಾಗದಲ್ಲಿ ಯಜಮಾನಿಕೆ ಮಾಡಲಿ ಅಂತ ಡಿ.ಕೆ ಶಿವಕುಮಾರ್ಗೆ ಶಿವಾನಂದ ಬೆಂತೂರ ಟಾಂಗ್ ನೀಡಿದ್ರು.
Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?