ಬೆಂಗಳೂರು(ಫೆ.10): ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗುವವರಿಗೆ ಬೇಕಾದರೆ ನಾನೇ ಊಟ ಹಾಕಿಸ್ತೀನಿ ಎಂದು ಹೇಳಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಆರ್ಎಸ್ಎಸ್ನವರಿಗೆ ಊಟ ಹಾಕಿಸ್ತೀವಿ ಅಂತೀರಲ್ಲ, ನೀವೇನು ಟಾಟಾನಾ? ಬಿರ್ಲಾನಾ? ಸಂಘದವರಿಗೆ ನೀವು ಊಟ ಹಾಕಿಸುವ ಅಗತ್ಯ ಇಲ್ಲ. ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ. ಕಾಂಗ್ರೆಸ್ ಪಕ್ಷದವರು ನಿರ್ಗತಿಕರಾಗಿದ್ದಾರೆ. ಅವರಿಗೆ ಬೇಕಾದರೆ ಡಿಕೆಶಿ ಊಟ ಹಾಕಿಸಲಿ, ಎಂದು ಕಿಡಿಕಾರಿದ್ದಾರೆ.
webtech_news18
Share Video
ಬೆಂಗಳೂರು(ಫೆ.10): ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗುವವರಿಗೆ ಬೇಕಾದರೆ ನಾನೇ ಊಟ ಹಾಕಿಸ್ತೀನಿ ಎಂದು ಹೇಳಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಆರ್ಎಸ್ಎಸ್ನವರಿಗೆ ಊಟ ಹಾಕಿಸ್ತೀವಿ ಅಂತೀರಲ್ಲ, ನೀವೇನು ಟಾಟಾನಾ? ಬಿರ್ಲಾನಾ? ಸಂಘದವರಿಗೆ ನೀವು ಊಟ ಹಾಕಿಸುವ ಅಗತ್ಯ ಇಲ್ಲ. ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ. ಕಾಂಗ್ರೆಸ್ ಪಕ್ಷದವರು ನಿರ್ಗತಿಕರಾಗಿದ್ದಾರೆ. ಅವರಿಗೆ ಬೇಕಾದರೆ ಡಿಕೆಶಿ ಊಟ ಹಾಕಿಸಲಿ, ಎಂದು ಕಿಡಿಕಾರಿದ್ದಾರೆ.
Featured videos
up next
ಹೆಬ್ಬಾಳ ಫ್ಲೈಓವರ್ ಮೇಲೆ ಸಂಚರಿಸುವ ವಾಹನ ಸವಾರರೇ ಎಚ್ಚರ; ಮೇಲ್ಸೇತುವೆ ಮೇಲೆ 5 ನಿಮಿಷಕ್ಕೊಂದು ಅಪಘಾತ!
ಕರ್ನಾಟಕದ ಜನರಿಗೆ ಸಿಗಲಿದೆ ಮನೆ, ಜೀವನದಲ್ಲಿ ಬರಲಿದೆ ಬದಲಾವಣೆ! ತುಮಕೂರಿನಲ್ಲಿ ಪ್ರಧಾನಿ ಮೋದಿ ಘೋಷಣೆ
ಸರಣಿ ಅಪಘಾತದಿಂದ ಬೈಕ್ ಸವಾರ ಸಾವು, ಆ್ಯಕ್ಸಿಡೆಂಟ್ ಮಾಡಿದ ಕಾರಿಗಿತ್ತು ಶಾಸಕ ಹರತಾಳು ಹಾಲಪ್ಪ ಸ್ಟಿಕ್ಕರ್!
‘ನಮ್ಮ ಅಡುಗೆ, ಅವ್ರು ಬಡಿಸ್ತಾರೆ’ -ಪ್ರಧಾನಿ ಮೋದಿ ಭೇಟಿ ಕುರಿತು ಸಿದ್ದರಾಮಯ್ಯ ಲೇವಡಿ
Cabinet Expansion: ಸಂಪುಟ ವಿಸ್ತರಣೆ ಮಾಡದ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ 'CD' ಸಮರ! ರಹಸ್ಯ ಬಿಚ್ಚಿಡ್ತೀನಿ ಎಂದ ರವಿಕುಮಾರ್ಗೆ ಕುಮಾರಸ್ವಾಮಿ ಸವಾಲು
ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
‘ಜೋಶಿಯನ್ನು ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್!