ದೆಹಲಿ; ತಮ್ಮ ಅನರ್ಹತೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಾದರೂ ಬರಬೇಕು ಅಥವಾ ಚುನಾವಣೆಯನ್ನಾದರೂ ಮುಂದೂಡಬೇಕು ಎಂದು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು. ಅನರ್ಹ ಶಾಸಕರ ಪ್ರಕರಣದಲ್ಲಿ ಇವತ್ತು ತೀರ್ಪು ಬರದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕೆಂದು ಅನರ್ಹ ಶಾಸಕರು ಹೊಸ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನ. 11ರಿಂದ ನೀತಿ ಸಂಹಿತೆ ಜಾರಿಗೆ ಬರುತ್ತೆ. ನ. 15ರೊಳಗೆ ತೀರ್ಪು ಬರಲೇಬೇಕಾಗುತ್ತದೆ. ಬರಲಿಲ್ಲವೆಂದರೆ ಉಪಚುನಾವಣೆಯನ್ನಾದರೂ ಮುಂದೂಡಿ ಎಂಬುದು ತಮ್ಮ ಬೇಡಿಕೆ ಎಂದು ಮಾಜಿ ಸಚಿವರೂ ಆದ ಅವರು ಹೇಳಿದರು.
sangayya
Share Video
ದೆಹಲಿ; ತಮ್ಮ ಅನರ್ಹತೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಾದರೂ ಬರಬೇಕು ಅಥವಾ ಚುನಾವಣೆಯನ್ನಾದರೂ ಮುಂದೂಡಬೇಕು ಎಂದು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು. ಅನರ್ಹ ಶಾಸಕರ ಪ್ರಕರಣದಲ್ಲಿ ಇವತ್ತು ತೀರ್ಪು ಬರದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕೆಂದು ಅನರ್ಹ ಶಾಸಕರು ಹೊಸ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನ. 11ರಿಂದ ನೀತಿ ಸಂಹಿತೆ ಜಾರಿಗೆ ಬರುತ್ತೆ. ನ. 15ರೊಳಗೆ ತೀರ್ಪು ಬರಲೇಬೇಕಾಗುತ್ತದೆ. ಬರಲಿಲ್ಲವೆಂದರೆ ಉಪಚುನಾವಣೆಯನ್ನಾದರೂ ಮುಂದೂಡಿ ಎಂಬುದು ತಮ್ಮ ಬೇಡಿಕೆ ಎಂದು ಮಾಜಿ ಸಚಿವರೂ ಆದ ಅವರು ಹೇಳಿದರು.
Featured videos
up next
ರಸ್ತೆ ಬದಿ ಮೊಬೈಲ್ ತಗೆದು ರೀಲ್ಸ್ ಮಾಡುವ ಮುನ್ನ ಎಚ್ಚರ!
Madal Virupakshappa: ಬಂಧನ ಬಳಿಕ ಎದೆನೋವು ಎಂದು ಹೈಡ್ರಾಮಾ: ಶಾಸಕರ ಮುಂದಿರುವ ಆಯ್ಕೆಗಳೇನು?
ರೈತನ ಪಾತ್ರದಲ್ಲಿ ಸೋನು ಸೂದ್; SPB ಸ್ವರದಲ್ಲಿ ಶ್ರೀಮಂತ ಗಾಯನ!
ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟನೆಗೆ ಆಗಮಿಸಿದ ಸಿಎಂ.
ಸಿದ್ದರಾಮಯ್ಯ ಗೆ ನಾನು ರಾಜಕೀಯವಾಗಿ, ಆರ್ಥಿಕವಾಗಿ ಸಹಾಯ ಮಾಡಿದ್ದೇನೆ | ವರ್ತೂರು ಪ್ರಕಾಶ್
ಗುಂಡ್ಲುಪೇಟೆಗೆ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ