Karnataka Floor Test: ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ಕೊಡದಕ್ಕೆ ಬೇಸರ. ಅದೇ ಬೇಸರದಿಂದ ರಾಜೀನಾಮೆ ಕೊಟ್ಟೆವು. ಅವರು ಯಾವುದೋ ಒತ್ತಡದಿಂದ ಕಾಂಗ್ರೆಸ್ನಲ್ಲಿದ್ದಾರೆ. ಈ ಸರ್ಕಾರದಲ್ಲಿ ನಮ್ಮ ಮಾತಿಗೆ ಬೆಲೆಯೇ ಇರಲಿಲ್ಲ. ನಮ್ಮನ್ನ ಅನರ್ಹ ಮಾಡುವ ವಿಚಾರ ಮೊದಲೇ ಗೊತ್ತಿತ್ತು. ಸುಪ್ರೀಂಗೆ ಹೋಗುತ್ತೇವೆ, ನ್ಯಾಯ ಸಿಗೋ ಭರವಸೆ ಇದೆ
ನಮ್ಮ ನಿರ್ಧಾರ ಸರಿಯಿದೆ ಅನ್ನೋ ವಿಶ್ವಾಸವಿದೆ. ಬೆಂಗಳೂರಲ್ಲಿ ಅನರ್ಹ ಶಾಸಕ ಮುನಿರತ್ನ ಹೇಳಿಕೆ.
sangayya
Share Video
Karnataka Floor Test: ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ಕೊಡದಕ್ಕೆ ಬೇಸರ. ಅದೇ ಬೇಸರದಿಂದ ರಾಜೀನಾಮೆ ಕೊಟ್ಟೆವು. ಅವರು ಯಾವುದೋ ಒತ್ತಡದಿಂದ ಕಾಂಗ್ರೆಸ್ನಲ್ಲಿದ್ದಾರೆ. ಈ ಸರ್ಕಾರದಲ್ಲಿ ನಮ್ಮ ಮಾತಿಗೆ ಬೆಲೆಯೇ ಇರಲಿಲ್ಲ. ನಮ್ಮನ್ನ ಅನರ್ಹ ಮಾಡುವ ವಿಚಾರ ಮೊದಲೇ ಗೊತ್ತಿತ್ತು. ಸುಪ್ರೀಂಗೆ ಹೋಗುತ್ತೇವೆ, ನ್ಯಾಯ ಸಿಗೋ ಭರವಸೆ ಇದೆ
ನಮ್ಮ ನಿರ್ಧಾರ ಸರಿಯಿದೆ ಅನ್ನೋ ವಿಶ್ವಾಸವಿದೆ. ಬೆಂಗಳೂರಲ್ಲಿ ಅನರ್ಹ ಶಾಸಕ ಮುನಿರತ್ನ ಹೇಳಿಕೆ.
Featured videos
up next
ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ
'ಕೈ' ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!