ನೈತಿಕತೆ ಇದ್ದರೆ ಯಡಿಯೂರಪ್ಪ ರಾಜೀನಾಮೆ ಕೊಡಲಿ: ದಿನೇಶ್ ಗುಂಡೂರಾವ್
ಚಿತ್ರದುರ್ಗ: ಕೇಂದ್ರ ಸರ್ಕಾರದ ಬಲದಿಂದ ಆಪರೇಷನ್ ಕಮಲ. ಮೋದಿ, ಷಾ ಬಲದಿಂದ ಸರ್ಕಾರ ಬೀಳಿಸೋ ಮಾತು. ಯಡಿಯೂರಪ್ಪ ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇಂದು ಆಡಿಯೋ ಬಗ್ಗೆ ಬಿಎಸ್ವೈ ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವ ಕಗ್ಗೊಲೆಯ ಕೆಲಸಕ್ಕೆ ಕ್ರಮ ಆಗಬೇಕು. ಆಪರೇಷನ್ ಕಮಲದಂತ ಭ್ರಷ್ಟ, ಕೆಟ್ಟಪದ್ಧತಿ ತಂದಿದ್ದಾರೆ. ನೈತಿಕತೆ ಇದ್ದರೆ ಯಡಿಯೂರಪ್ಪ ರಾಜೀನಾಮೆ ಕೊಡಲಿ.ವಿಪಕ್ಷ ನಾಯಕ, ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ. ಬಿ.ಎಸ್.ಯಡಿಯೂರಪ್ಪನವರು ತನಿಖೆ ಎದುರಿಸಲಿ.
Featured videos
-
ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ: ರಕ್ತದಲ್ಲಿ ಚಿತ್ರಬಿಡಿಸಿ ಯೋಧರಿಗೆ ಶ್ರದ್ಧಾಂಜಲಿ
-
ಸಚಿವರ ಪತ್ನಿಯಿಂದ ಸರ್ಕಾರಿ ಕಾರು ದುರ್ಬಳಕೆ
-
ಸರ್ಕಾರಿ ಕಾರ್ಯಕ್ರಮದಲ್ಲಿ ನಾಡಗೀತೆಗೆ ಅವಮಾನ
-
ಕಾರ್ಪೊರೇಷನ್ ಸರ್ಕಲ್ ನಲ್ಲಿ ಸಿಲುಕಿದ ಅಂಬ್ಯುಲೆನ್ಸ್: ರೋಗಿಯ ಪರದಾಟ
-
ವೀರೇಂದ್ರ ಹೆಗ್ಗಡೆಯವರು ಮಹಾಮಜ್ಜನದ ಚಿತ್ರವನ್ನು ಸೆರೆಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
-
ಕುದುರೆಮುಖ ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್, ನಕ್ಸಲ್ ಕೃತ್ಯ ಶಂಕೆ
-
ಖಡ್ಗ ಹಿಡಿದು ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
-
ಉಗ್ರರ ದಾಳಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮೋದಿಯವರದು: ಸತೀಶ ಜಾರಕಿಹೊಳಿ
-
ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಆತ್ಮಾಹುತಿಬಾಂಬ್ ದಾಳಿಗೆ ನಾನು ಸಿದ್ಧ: ಚೇತನ್
-
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ಭಗವಾನ್ ಬಾಹುಬಲಿಗೆ ಮಹಾಮಸ್ತಕಾಭಿಷೇಕ