ಹೋಮ್ » ವಿಡಿಯೋ » ರಾಜ್ಯ

ದಾವಣಗೆರೆ: ಸಿದ್ದಗಂಗಾ ಶ್ರೀಗಳ ಆರೋಗ್ಯ ಸುಧಾರಿಸಲಿ ಎಂದು ಭಕ್ತರಿಂದ ಉರುಳುಸೇವೆ

ರಾಜ್ಯ11:08 AM January 18, 2019

ನ್ಯೂಸ್ 18 ಕನ್ನಡ ಸಹಿ ಸಂಗ್ರಹ ಅಭಿಯಾನಕ್ಕೆ ದಾವಣಗೆರೆಯಲ್ಲಿ ಭಾರಿ ಬೆಂಬಲ.ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಊರುಳು ಸೇವೆ ಹಾಗೂ ದೀಡು ನಮಸ್ಕಾರ.ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ಏಕತಾ ವೇದಿಕೆ ರಾಜ್ಯಾಧ್ಯಕ್ಷ ಹಾಲೇಶ್ ರಿಂದ ಊರುಳು ಸೇವೆ.ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ.ನ್ಯೂಸ್ ೧೮ ಕನ್ನಡದ ಸಹಿ ಸಂಗ್ರಹ ಅಭಿಯಾನಕ್ಕೆ ಅಭಿನಂದಿಸಿದ ಕಾರ್ಯಕರ್ತರು

Shyam.Bapat

ನ್ಯೂಸ್ 18 ಕನ್ನಡ ಸಹಿ ಸಂಗ್ರಹ ಅಭಿಯಾನಕ್ಕೆ ದಾವಣಗೆರೆಯಲ್ಲಿ ಭಾರಿ ಬೆಂಬಲ.ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಊರುಳು ಸೇವೆ ಹಾಗೂ ದೀಡು ನಮಸ್ಕಾರ.ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ಏಕತಾ ವೇದಿಕೆ ರಾಜ್ಯಾಧ್ಯಕ್ಷ ಹಾಲೇಶ್ ರಿಂದ ಊರುಳು ಸೇವೆ.ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ.ನ್ಯೂಸ್ ೧೮ ಕನ್ನಡದ ಸಹಿ ಸಂಗ್ರಹ ಅಭಿಯಾನಕ್ಕೆ ಅಭಿನಂದಿಸಿದ ಕಾರ್ಯಕರ್ತರು

ಇತ್ತೀಚಿನದು

Top Stories

//