ಮಂಡ್ಯ: ಸಂಸದರು ಮಾಡ್ತಾರೆ ತಕೊಳ್ಳಿಸೋತ ಬಳಿಕ ಹೊಸ ವರಸೆ ತೆಗೆದ ನಿಖಿಲ್.ಮಂಡ್ಯ ಸೋಲಿನ ಸೇಡು ತೀರಿಸಿಕೊಳ್ತಿದ್ದಾರ ನಿಖಿಲ್?.ಕಾವೇರಿ ನೀರು ವಿಚಾರವಾಗಿ ನಿಖಿಲ್ ತಟಸ್ಥ ನಿಲುವು.ಸಂಸದೆ ಮೇಲೆ ಹೊಣೆ ಹೊರಿಸಿ ನುಣುಚಿಕೊಂಡ ನಿಖಿಲ್.ಕಾವೇರಿ ನೀರಿನ ಬಗ್ಗೆ ಇವತ್ತು ಇವರಿಗೆಲ್ಲ(ಮಂಡ್ಯ ಜನಕ್ಕೆ) ಚಿಂತನೆ ಬಂದು ಬಿಟ್ಟಿದೆ.ಇವಾಗ ಆರಿಸಿ ಕಳಿಸಿದ್ದಾರಲ್ಲ ನಮ್ಮ ಸಂಸದರು.ಅವರೇ ಹೋರಾಟ ಮಾಡ್ತಾರೆ ತಕೊಳ್ಳಿ.ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವರು.ಅವರಿಗೆ ಪ್ರಧಾನ ಮಂತ್ರಿವರೆಗೂ ಒಳ್ಳೆಯ ಕಾಂಟ್ಯಾಕ್ಟ್ ಇದೆ.ನಾವೆಲ್ಲಾ ಯಾರು ಸ್ವಾಮಿ ಸಣ್ಣವರು ನಾವೆಲ್ಲ.ಜನ ಆರಿಸಿರೋ ಸಂಸದರಿಗೂ ಜವಾಬ್ದಾರಿ ಇದೆ.ಅವರ ಜವಾಬ್ದಾರಿಯನ್ನ ಅರಿತು ಜನರ ನಿರೀಕ್ಷೆ ಕಾಪಾಡಲಿ.ಮಂಡ್ಯದ ಮಳವಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ.
Shyam.Bapat
Share Video
ಮಂಡ್ಯ: ಸಂಸದರು ಮಾಡ್ತಾರೆ ತಕೊಳ್ಳಿಸೋತ ಬಳಿಕ ಹೊಸ ವರಸೆ ತೆಗೆದ ನಿಖಿಲ್.ಮಂಡ್ಯ ಸೋಲಿನ ಸೇಡು ತೀರಿಸಿಕೊಳ್ತಿದ್ದಾರ ನಿಖಿಲ್?.ಕಾವೇರಿ ನೀರು ವಿಚಾರವಾಗಿ ನಿಖಿಲ್ ತಟಸ್ಥ ನಿಲುವು.ಸಂಸದೆ ಮೇಲೆ ಹೊಣೆ ಹೊರಿಸಿ ನುಣುಚಿಕೊಂಡ ನಿಖಿಲ್.ಕಾವೇರಿ ನೀರಿನ ಬಗ್ಗೆ ಇವತ್ತು ಇವರಿಗೆಲ್ಲ(ಮಂಡ್ಯ ಜನಕ್ಕೆ) ಚಿಂತನೆ ಬಂದು ಬಿಟ್ಟಿದೆ.ಇವಾಗ ಆರಿಸಿ ಕಳಿಸಿದ್ದಾರಲ್ಲ ನಮ್ಮ ಸಂಸದರು.ಅವರೇ ಹೋರಾಟ ಮಾಡ್ತಾರೆ ತಕೊಳ್ಳಿ.ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವರು.ಅವರಿಗೆ ಪ್ರಧಾನ ಮಂತ್ರಿವರೆಗೂ ಒಳ್ಳೆಯ ಕಾಂಟ್ಯಾಕ್ಟ್ ಇದೆ.ನಾವೆಲ್ಲಾ ಯಾರು ಸ್ವಾಮಿ ಸಣ್ಣವರು ನಾವೆಲ್ಲ.ಜನ ಆರಿಸಿರೋ ಸಂಸದರಿಗೂ ಜವಾಬ್ದಾರಿ ಇದೆ.ಅವರ ಜವಾಬ್ದಾರಿಯನ್ನ ಅರಿತು ಜನರ ನಿರೀಕ್ಷೆ ಕಾಪಾಡಲಿ.ಮಂಡ್ಯದ ಮಳವಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ.
Featured videos
up next
"ನಿಮಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ, 4 ಸ್ಥಾನ ಗೆದ್ದು ತೋರಿಸಿ", ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವ
'ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ'- ಮಾಜಿ ಸಿಎಂ ಹೆಚ್ಡಿಕೆಗೆ ಸೂರಜ್ ರೇವಣ್ಣ
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK