ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಸೋಲಿನ ಆಘಾತ ಸಿಕ್ಕಿದೆ. ಈ ವೇಳೆ ಅವರಿಗೆ ಸಮಾಧಾನ ಹೇಳಲು ಹೋದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಅಚ್ಚರಿ ಕಾದಿತ್ತು. ಗೌಡರ ಜೊತೆ 3 ಗಂಟೆ ಇದ್ದರೂ ಅವರಿಗೆ ಸಮಾಧಾನ ಹೇಳುವ ಅವಕಾಶವೇ ಸಿಗಲಿಲ್ಲವಂತೆ. ಇದ್ದಷ್ಟೂ ಹೊತ್ತು ಆ ನೀರಾವರಿ, ಈ ನೀರಾವರಿ ಯೋಜನೆಗಳ ಬಗ್ಗೆಯೇ ಗೌಡರ ಮಾತುಕತೆ ನಡೆದಿತ್ತು. ನೀರಾವರಿ ವಿಚಾರ ಬಿಟ್ಟು ಗೌಡರು ಬೇರೆ ಮಾತನಾಡಲೇ ಇಲ್ಲ ಎಂದು ಸಚಿವರು ಹೇಳಿದ್ದಾರೆ. ತುಮಕೂರಿನಲ್ಲಿ ದೇವೇಗೌಡರು ಸೋಲುತ್ತಾರೆಂದು ತಾವು ನಿರೀಕ್ಷಿಸಿರಲಿಲ್ಲ. ಅವರು ಸೋತಿದ್ದು ಅತೀವ ಬೇಸರ ತರಿಸಿದೆ. ಅವರಂತಹ ರಾಜಕೀಯ ಮುತ್ಸದ್ಧಿತನ, ಅನುಭವವು ನೀರಾವರಿ ಕ್ಷೇತ್ರದಲ್ಲಿ ಒಂದು ಶಕ್ತಿಯಾಗಿತ್ತು ಎಂದು ಟಿ.ಬಿ. ಜಯಚಂದ್ರ ಅವರು ತಿಳಿಸಿದ್ಧಾರೆ.
sangayya
Share Video
ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಸೋಲಿನ ಆಘಾತ ಸಿಕ್ಕಿದೆ. ಈ ವೇಳೆ ಅವರಿಗೆ ಸಮಾಧಾನ ಹೇಳಲು ಹೋದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಅಚ್ಚರಿ ಕಾದಿತ್ತು. ಗೌಡರ ಜೊತೆ 3 ಗಂಟೆ ಇದ್ದರೂ ಅವರಿಗೆ ಸಮಾಧಾನ ಹೇಳುವ ಅವಕಾಶವೇ ಸಿಗಲಿಲ್ಲವಂತೆ. ಇದ್ದಷ್ಟೂ ಹೊತ್ತು ಆ ನೀರಾವರಿ, ಈ ನೀರಾವರಿ ಯೋಜನೆಗಳ ಬಗ್ಗೆಯೇ ಗೌಡರ ಮಾತುಕತೆ ನಡೆದಿತ್ತು. ನೀರಾವರಿ ವಿಚಾರ ಬಿಟ್ಟು ಗೌಡರು ಬೇರೆ ಮಾತನಾಡಲೇ ಇಲ್ಲ ಎಂದು ಸಚಿವರು ಹೇಳಿದ್ದಾರೆ. ತುಮಕೂರಿನಲ್ಲಿ ದೇವೇಗೌಡರು ಸೋಲುತ್ತಾರೆಂದು ತಾವು ನಿರೀಕ್ಷಿಸಿರಲಿಲ್ಲ. ಅವರು ಸೋತಿದ್ದು ಅತೀವ ಬೇಸರ ತರಿಸಿದೆ. ಅವರಂತಹ ರಾಜಕೀಯ ಮುತ್ಸದ್ಧಿತನ, ಅನುಭವವು ನೀರಾವರಿ ಕ್ಷೇತ್ರದಲ್ಲಿ ಒಂದು ಶಕ್ತಿಯಾಗಿತ್ತು ಎಂದು ಟಿ.ಬಿ. ಜಯಚಂದ್ರ ಅವರು ತಿಳಿಸಿದ್ಧಾರೆ.
Featured videos
up next
ಬೊಮ್ಮಾಯಿ ಮತ್ತೆ ಸಿಎಂ ಆಗ್ತಾರೆ; ಕಾಮನ್ ಮ್ಯಾನ್ ಸಿಎಂ ಪರ ತೇಜಸ್ವಿ ಸೂರ್ಯ ಬ್ಯಾಟಿಂಗ್
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?