ಬೆಂಗಳೂರು: ಇವತ್ತು ರಾಜೀನಾಮೆ ನೀಡಿದ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಡಿಸಿಪಿ ಅಣ್ಣಾಮಲೈ ಅವರು ಕರ್ನಾಟಕದ ಜನತೆಯನ್ನು ಪ್ರಶಂಸಿಸಿದ್ದಾರೆ. ಎರಡು ಬ್ಯಾಗ್ ಇಟ್ಟುಕೊಂಡು ಉಡುಪಿಗೆ ಬಂದಿಳಿದ ನಾನು ಈ ಮಟ್ಟಕ್ಕೆ ಬೆಳೆಯಲು ಕರ್ನಾಟಕದ ಜನರೇ ಕಾರಣ ಎಂದು ಹೇಳಿದ ಅಣ್ಣಾಮಲೈ, ಇಲ್ಲಿಯ ಜನರಂತೆ ರಾಜಕಾರಣಿಗಳೂ ಕೂಡ ಸಭ್ಯರಿದ್ದಾರೆ. ಯಾರೂ ಕೂಡ ತನಗೆ ತೊಂದರೆ ಕೊಟ್ಟಿಲ್ಲ. ಈಗಿನ ಸಿಎಂ ಕುಮಾರಸ್ವಾಮಿ ಅವರಂತೂ ಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದ್ಧಾರೆ. ಒಂದು ದಿನವೂ ಯಾತಕ್ಕೂ ಅವರು ಫೋನ್ ಮಾಡಿದವರಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯ ಕೂಡ ಒತ್ತಡ ಹಾಕಿದವರಲ್ಲ. ನಾನೊಬ್ಬ ಕನ್ನಡಿಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.
sangayya
Share Video
ಬೆಂಗಳೂರು: ಇವತ್ತು ರಾಜೀನಾಮೆ ನೀಡಿದ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಡಿಸಿಪಿ ಅಣ್ಣಾಮಲೈ ಅವರು ಕರ್ನಾಟಕದ ಜನತೆಯನ್ನು ಪ್ರಶಂಸಿಸಿದ್ದಾರೆ. ಎರಡು ಬ್ಯಾಗ್ ಇಟ್ಟುಕೊಂಡು ಉಡುಪಿಗೆ ಬಂದಿಳಿದ ನಾನು ಈ ಮಟ್ಟಕ್ಕೆ ಬೆಳೆಯಲು ಕರ್ನಾಟಕದ ಜನರೇ ಕಾರಣ ಎಂದು ಹೇಳಿದ ಅಣ್ಣಾಮಲೈ, ಇಲ್ಲಿಯ ಜನರಂತೆ ರಾಜಕಾರಣಿಗಳೂ ಕೂಡ ಸಭ್ಯರಿದ್ದಾರೆ. ಯಾರೂ ಕೂಡ ತನಗೆ ತೊಂದರೆ ಕೊಟ್ಟಿಲ್ಲ. ಈಗಿನ ಸಿಎಂ ಕುಮಾರಸ್ವಾಮಿ ಅವರಂತೂ ಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದ್ಧಾರೆ. ಒಂದು ದಿನವೂ ಯಾತಕ್ಕೂ ಅವರು ಫೋನ್ ಮಾಡಿದವರಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯ ಕೂಡ ಒತ್ತಡ ಹಾಕಿದವರಲ್ಲ. ನಾನೊಬ್ಬ ಕನ್ನಡಿಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.
Featured videos
up next
ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ ಗರಂ
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?