ಚಿಕ್ಕಮಗಳೂರು :ಬಂಡೀಪುರದಲ್ಲಿ ಬೆಂಕಿ ಅವಘಡ ಪ್ರಕರಣ.ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ.ಪ್ರತಿವರ್ಷ ಬೇಸಿಗೆಯಲ್ಲಿ ಕಾಡ್ಗಿಚ್ಚು ಸ್ವಾಭಾವಿಕವಾಗಿರುತ್ತೆ.ಪ್ರತಿ ವರ್ಷ ಮುಂಜಾಗ್ರತೆ ಕ್ರಮವನ್ನು ಅರಣ್ಯ ಇಲಾಖೆ ಮಾಡ್ತಿತ್ತು.ಆದ್ರೆ, ಈ ವರ್ಷ ಮುಜಾಕ್ರತೆ ಕ್ರಮ ಮಾಡಿಲ್ವೋ, ಮಾಡಿದ್ದು ಬೆಂಕಿ ಬಿತ್ತೋ ಗೊತ್ತಿಲ್ಲ.ಬೆಂಕಿಯಿಂದ ದೊಡ್ಡ ಪ್ರಮಾಣದ ನಷ್ಟವಾಗಿದೆ.ತಕ್ಷಣ ನಿಯಂತ್ರಿಸುವಂತಹ ಕ್ರಮ ಕೈಗೊಳ್ಳಬೇಕು.ಇತ್ತೀಚಿಗೆ ಬೆಂಕಿ ಅವಘಡ ಜಾಸ್ತಿಯಾಗಿವೆ.ಬೆಂಕಿ ವಿಚಾರವಾಗಿ ಹೆಚ್.ಡಿ.ರೇವಣ್ಣ ಗೆ ಹೇಳಿ ಸ್ವಲ್ಪ ಕೇಳಿಸಬೇಕು.ವಾಸ್ತು ಸಲಹೆಗೆ ಸಿ.ಟಿ.ರವಿ ಕಿವಿಮಾತು
Shyam.Bapat
Share Video
ಚಿಕ್ಕಮಗಳೂರು :ಬಂಡೀಪುರದಲ್ಲಿ ಬೆಂಕಿ ಅವಘಡ ಪ್ರಕರಣ.ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ.ಪ್ರತಿವರ್ಷ ಬೇಸಿಗೆಯಲ್ಲಿ ಕಾಡ್ಗಿಚ್ಚು ಸ್ವಾಭಾವಿಕವಾಗಿರುತ್ತೆ.ಪ್ರತಿ ವರ್ಷ ಮುಂಜಾಗ್ರತೆ ಕ್ರಮವನ್ನು ಅರಣ್ಯ ಇಲಾಖೆ ಮಾಡ್ತಿತ್ತು.ಆದ್ರೆ, ಈ ವರ್ಷ ಮುಜಾಕ್ರತೆ ಕ್ರಮ ಮಾಡಿಲ್ವೋ, ಮಾಡಿದ್ದು ಬೆಂಕಿ ಬಿತ್ತೋ ಗೊತ್ತಿಲ್ಲ.ಬೆಂಕಿಯಿಂದ ದೊಡ್ಡ ಪ್ರಮಾಣದ ನಷ್ಟವಾಗಿದೆ.ತಕ್ಷಣ ನಿಯಂತ್ರಿಸುವಂತಹ ಕ್ರಮ ಕೈಗೊಳ್ಳಬೇಕು.ಇತ್ತೀಚಿಗೆ ಬೆಂಕಿ ಅವಘಡ ಜಾಸ್ತಿಯಾಗಿವೆ.ಬೆಂಕಿ ವಿಚಾರವಾಗಿ ಹೆಚ್.ಡಿ.ರೇವಣ್ಣ ಗೆ ಹೇಳಿ ಸ್ವಲ್ಪ ಕೇಳಿಸಬೇಕು.ವಾಸ್ತು ಸಲಹೆಗೆ ಸಿ.ಟಿ.ರವಿ ಕಿವಿಮಾತು
Featured videos
up next
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ