ಹುಬ್ಬಳ್ಳಿ: ಇಂದು ಮಧ್ಯಾಹ್ನ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ (58) ಇಹಲೋಕ ತ್ಯಜಿಸಿದ್ದಾರೆ.ಮಧ್ಯಾಹ್ನ ಸ್ನೇಹಿತರೊಂದಿಗೆ ಮಾತನಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ನಗರದ ಲೈಫ್ಲೈನ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ನಿಧನರಾದರು.
Shyam.Bapat
Share Video
ಹುಬ್ಬಳ್ಳಿ: ಇಂದು ಮಧ್ಯಾಹ್ನ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ (58) ಇಹಲೋಕ ತ್ಯಜಿಸಿದ್ದಾರೆ.ಮಧ್ಯಾಹ್ನ ಸ್ನೇಹಿತರೊಂದಿಗೆ ಮಾತನಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ನಗರದ ಲೈಫ್ಲೈನ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ನಿಧನರಾದರು.
Featured videos
up next
ಈ ಬಾರಿ ಮತ್ತೆ ಅಖಾಡಕ್ಕಿಳಿತಾರಾ ಮಾಜಿ ಸಚಿವ? ಹೇಗಿದೆ ಧಾರವಾಡ ಗ್ರಾಮೀಣ ಮತಚಿತ್ರಣ?
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!
HDKಗೆ ನಂದಿನಿಯನ್ನು ರಕ್ಷಿಸಿ KMF ಕಾಪಾಡಿ ಎನ್ನುವ ವಿಶೇಷ ಹಾರ ಹಾಕಿದ ಅಭಿಮಾನಿಗಳು
ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!
ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಕಾರನ್ನು ಸರ್ಕಾರಕ್ಕೆ ಹಿಂದುರಿಗಿಸಿದ ಕ್ರೀಡಾ ಸಚಿವ!
ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿರುವ ಗಾಲಿ ಜನಾರ್ದನ ರೆಡ್ಡಿ!
ಕೋಲಾರದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ!
ಚುನಾವಣೆ ಘೋಷಣೆ ಬೆನ್ನಲ್ಲೇ ಆಪರೇಷನ್ ಸದ್ದು! ಬಿಜೆಪಿಯವರೇ ಕಾಲ್ ಮಾಡ್ತಿದ್ದಾರೆ ಅಂತ ಡಿಕೆಶಿ ತಿರುಗೇಟು
ಬೆಂಗಳೂರಿನಲ್ಲಿ 2,217 ಸೂಕ್ಷ್ಮ ಮತಗಟ್ಟೆ, ಕೇಂದ್ರ ಪ್ಯಾರಾ ಮಿಲಿಟರಿ ನಿಯೋಜನೆ; BBMP ಕಮಿಷನರ್ ಮಾಹಿತಿ