ಮಂಡ್ಯದ ಅಂಬಿ ಜಯಂತೋತ್ಸವಕ್ಕೆ ಅಭಿಮಾನಿಯೊಬ್ಬ ಬರೋಬ್ಬರಿ 4 ಕ್ವಿಂಟಾಲ್ ಧಾರವಾಡದ ಪೇಡಾ ತಂದಿದ್ದಾರೆ. ಸಮಾವೇಶದ ಸಂದರ್ಭದಲ್ಲಿ ಹಂಚಲು ನಾರಾಯಣ ಚ.ಕಲಾಲ್ ಎಂಬ ಅಂಬಿ ಅಭಿಮಾನಿಯಿಂದ ಪೇಡಾವನ್ನು ತಂದಿದ್ದಾರೆ. ಈ ವೇಳೆ ಮಾತನಾಡಿದ ಅವರು, ಅಂಬರೀಶ್ ಅವರು ನನ್ನ ಕಾರ್ಯಕ್ರಮಗಳಿಗೆ ತಪ್ಪದೆ ಬರುತ್ತಿದ್ದರು.ಬೆಳಗಾವಿಯಾದರೂ ಕಾರಣ ಹೇಳದೆ ಬಂದು ನನ್ನ ಭೇಟಿ ಮಾಡುತ್ತಿದ್ದರು. ಅವರು ನಮ್ಮೊಂದಿಗಿಲ್ಲ, ಆದರೆ ಸುಮಕ್ಕ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅಂಬಿ ಅಭಿಮಾನಿಯಾಗಿ ನಾನು ಈ ಗೆಲುವು ಸಂಭ್ರಮಿಸಬೇಕು ಎನ್ನಿಸಿತು. ಅದಕ್ಕಾಗಿ ಪ್ರಸಿದ್ದ ಧಾರವಾಡದ ಪೇಡಾ ತಂದಿದ್ದೇನೆ. ಎರಡು ವಾಹನದಲ್ಲಿ 4 ಕ್ಚಿಂಟಾಲ್ ಪೇಡಾ ತಂದಿದ್ದೇನೆ. ಎಲ್ಲವನ್ನು ಸಮಾವೇಶದಲ್ಲಿ ಹಂಚುತ್ತೇವೆ.ನನ್ನಿಂದ ಅಂಬರೀಶ್ರಿಗೆ ಏನೂ ಇಲ್ಲ. ಅವರಿಂದ ನನಗೆ ಬೇಕಾದಷ್ಟು ಆಗಿದೆ. ಅವರ ಸ್ನೇಹಕ್ಕೆ ಕೊರಳಲ್ಲಿದ್ದ ಸರವನ್ನೇ ಕೊಟ್ಟಿದ್ದರು. ಹೀಗಾಗಿ ಸುಮಲತಾರ ಗೆಲುವನ್ನು ಮಂಡ್ಯ ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲೆ ಆಚರಿಸುತ್ತೇವೆ ಎಂದು ಮಂಡ್ಯದಲ್ಲಿ ಅಂಬಿ ಅಭಿಮಾನಿ ನಾರಾಯಣ ಚ.ಕಲಾಲ್ ಹೇಳಿದ್ದಾರೆ.
sangayya
Share Video
ಮಂಡ್ಯದ ಅಂಬಿ ಜಯಂತೋತ್ಸವಕ್ಕೆ ಅಭಿಮಾನಿಯೊಬ್ಬ ಬರೋಬ್ಬರಿ 4 ಕ್ವಿಂಟಾಲ್ ಧಾರವಾಡದ ಪೇಡಾ ತಂದಿದ್ದಾರೆ. ಸಮಾವೇಶದ ಸಂದರ್ಭದಲ್ಲಿ ಹಂಚಲು ನಾರಾಯಣ ಚ.ಕಲಾಲ್ ಎಂಬ ಅಂಬಿ ಅಭಿಮಾನಿಯಿಂದ ಪೇಡಾವನ್ನು ತಂದಿದ್ದಾರೆ. ಈ ವೇಳೆ ಮಾತನಾಡಿದ ಅವರು, ಅಂಬರೀಶ್ ಅವರು ನನ್ನ ಕಾರ್ಯಕ್ರಮಗಳಿಗೆ ತಪ್ಪದೆ ಬರುತ್ತಿದ್ದರು.ಬೆಳಗಾವಿಯಾದರೂ ಕಾರಣ ಹೇಳದೆ ಬಂದು ನನ್ನ ಭೇಟಿ ಮಾಡುತ್ತಿದ್ದರು. ಅವರು ನಮ್ಮೊಂದಿಗಿಲ್ಲ, ಆದರೆ ಸುಮಕ್ಕ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅಂಬಿ ಅಭಿಮಾನಿಯಾಗಿ ನಾನು ಈ ಗೆಲುವು ಸಂಭ್ರಮಿಸಬೇಕು ಎನ್ನಿಸಿತು. ಅದಕ್ಕಾಗಿ ಪ್ರಸಿದ್ದ ಧಾರವಾಡದ ಪೇಡಾ ತಂದಿದ್ದೇನೆ. ಎರಡು ವಾಹನದಲ್ಲಿ 4 ಕ್ಚಿಂಟಾಲ್ ಪೇಡಾ ತಂದಿದ್ದೇನೆ. ಎಲ್ಲವನ್ನು ಸಮಾವೇಶದಲ್ಲಿ ಹಂಚುತ್ತೇವೆ.ನನ್ನಿಂದ ಅಂಬರೀಶ್ರಿಗೆ ಏನೂ ಇಲ್ಲ. ಅವರಿಂದ ನನಗೆ ಬೇಕಾದಷ್ಟು ಆಗಿದೆ. ಅವರ ಸ್ನೇಹಕ್ಕೆ ಕೊರಳಲ್ಲಿದ್ದ ಸರವನ್ನೇ ಕೊಟ್ಟಿದ್ದರು. ಹೀಗಾಗಿ ಸುಮಲತಾರ ಗೆಲುವನ್ನು ಮಂಡ್ಯ ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲೆ ಆಚರಿಸುತ್ತೇವೆ ಎಂದು ಮಂಡ್ಯದಲ್ಲಿ ಅಂಬಿ ಅಭಿಮಾನಿ ನಾರಾಯಣ ಚ.ಕಲಾಲ್ ಹೇಳಿದ್ದಾರೆ.
Featured videos
up next
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!
HDKಗೆ ನಂದಿನಿಯನ್ನು ರಕ್ಷಿಸಿ KMF ಕಾಪಾಡಿ ಎನ್ನುವ ವಿಶೇಷ ಹಾರ ಹಾಕಿದ ಅಭಿಮಾನಿಗಳು
ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!
ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಕಾರನ್ನು ಸರ್ಕಾರಕ್ಕೆ ಹಿಂದುರಿಗಿಸಿದ ಕ್ರೀಡಾ ಸಚಿವ!
ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿರುವ ಗಾಲಿ ಜನಾರ್ದನ ರೆಡ್ಡಿ!
ಕೋಲಾರದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ!
ಚುನಾವಣೆ ಘೋಷಣೆ ಬೆನ್ನಲ್ಲೇ ಆಪರೇಷನ್ ಸದ್ದು! ಬಿಜೆಪಿಯವರೇ ಕಾಲ್ ಮಾಡ್ತಿದ್ದಾರೆ ಅಂತ ಡಿಕೆಶಿ ತಿರುಗೇಟು
ಬೆಂಗಳೂರಿನಲ್ಲಿ 2,217 ಸೂಕ್ಷ್ಮ ಮತಗಟ್ಟೆ, ಕೇಂದ್ರ ಪ್ಯಾರಾ ಮಿಲಿಟರಿ ನಿಯೋಜನೆ; BBMP ಕಮಿಷನರ್ ಮಾಹಿತಿ
ರಾಜ್ಯಕ್ಕೆ ಗುಜರಾತ್ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್