ಜೆಡಿಎಸ್ ಶಾಸಕ ಗೋಪಾಲಯ್ಯ ಅವರ ಸಹೋದರನ ಮಗಳನ್ನು ಮದುವೆಯಾಗಿದ್ದ ರೌಡಿ ಶೀಟರ್ ಮನುವನ್ನು ಜ.7 ರ ತಡರಾತ್ರಿ ತುಮಕೂರಿನ ಕೊರಟಗೆರೆ ಬಳಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಹಲವು ಅನುಮಾನಗಳನ್ನು ಸೃಷ್ಟಿಸಿರುವ ಈ ಘಟನೆಯ ಹಿಂದೆ ಪ್ರಭಾವಿ ಶಾಸಕರ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಮರ್ಯಾದಾ ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.
sangayya
Share Video
ಜೆಡಿಎಸ್ ಶಾಸಕ ಗೋಪಾಲಯ್ಯ ಅವರ ಸಹೋದರನ ಮಗಳನ್ನು ಮದುವೆಯಾಗಿದ್ದ ರೌಡಿ ಶೀಟರ್ ಮನುವನ್ನು ಜ.7 ರ ತಡರಾತ್ರಿ ತುಮಕೂರಿನ ಕೊರಟಗೆರೆ ಬಳಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಹಲವು ಅನುಮಾನಗಳನ್ನು ಸೃಷ್ಟಿಸಿರುವ ಈ ಘಟನೆಯ ಹಿಂದೆ ಪ್ರಭಾವಿ ಶಾಸಕರ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಮರ್ಯಾದಾ ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.
Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?