ಅತೃಪ್ತರ ಸ್ಥಿತಿ ನಡತೆಗೆಟ್ಟ ಹುಡುಗಿಯಂತಾಗಿದೆ. ಪತಿವ್ರತೆಯರೆಲ್ಲಾ ಮುಂಬೈಗೆ ಹಾರಿ ಹೋಗಿದ್ದರು. ಬಿಜೆಪಿಯವರು ಮಜಾ ಮಾಡಿ ಅತೃಪ್ತರನ್ನು ನಡುರಸ್ತೆಗೆ ಬಿಟ್ಟರು. 3 ದಿನ ಇಟ್ಟುಕೊಂಡು ಆಮೇಲೆ ರಸ್ತೆಗೆ ಬಿಟ್ಟಿದ್ದಾರೆ. ಈಗ ಅತೃಪ್ತರು ದೇವದಾಸಿಯರಾಗಿದ್ದಾರೆ, ಎಂದು ಅನರ್ಹ ಶಾಸಕರ ವಿರುದ್ಧ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಕಿಡಿಕಾರಿದ್ಧಾರೆ.