ರಮೇಶ್ ಜಾರಕಿಹೊಳಿಗೆ ಮೊದಲಿನಿಂದಲೂ ಅಸಮಾಧಾನವಿದೆ. ಪಕ್ಷಕ್ಕೆ ಬರುವಂತೆ ನಾವು ಇದುವರೆಗೆ ಕರೆದಿಲ್ಲ. ಸಿಎಂ ಕುಮಾರಸ್ವಾಮಿ ತಾವೇ ಸ್ವತಃ ರಾಜೀನಾಮೆ ನೀಡ್ತಾರೆ. ಅಂಥ ಪರಿಸ್ಥಿತಿ ಚುನಾವಣೆ ನಂತರ ಬರುತ್ತೆ. ಚುನಾವಣೆ ನಂತರ ಮೈತ್ರಿ ಸರ್ಕಾರ ಬೀಳುತ್ತೆ. ರಮೇಶ್ ರಾಜೀನಾಮೆ ನೀಡುತ್ತಾರೆಂದರೆ ಅವರ ತಂಡದ ಶಾಸಕರು ಅವರ ಜೊತೆ ಬರಲಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
sangayya
Share Video
ರಮೇಶ್ ಜಾರಕಿಹೊಳಿಗೆ ಮೊದಲಿನಿಂದಲೂ ಅಸಮಾಧಾನವಿದೆ. ಪಕ್ಷಕ್ಕೆ ಬರುವಂತೆ ನಾವು ಇದುವರೆಗೆ ಕರೆದಿಲ್ಲ. ಸಿಎಂ ಕುಮಾರಸ್ವಾಮಿ ತಾವೇ ಸ್ವತಃ ರಾಜೀನಾಮೆ ನೀಡ್ತಾರೆ. ಅಂಥ ಪರಿಸ್ಥಿತಿ ಚುನಾವಣೆ ನಂತರ ಬರುತ್ತೆ. ಚುನಾವಣೆ ನಂತರ ಮೈತ್ರಿ ಸರ್ಕಾರ ಬೀಳುತ್ತೆ. ರಮೇಶ್ ರಾಜೀನಾಮೆ ನೀಡುತ್ತಾರೆಂದರೆ ಅವರ ತಂಡದ ಶಾಸಕರು ಅವರ ಜೊತೆ ಬರಲಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
Featured videos
up next
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ